ಬ್ರಹ್ಮಾವರ: ಇಲ್ಲಿನ ಹಂಗಾರಕಟ್ಟೆ ಬಾಳೆಕುದ್ರು ಶ್ರೀಮಠದ ವತಿಯಿಂದ ಮಣಿಪಾಲ ಸರಳೇಬೆಟ್ಟು ಹೊಸಬೆಳಕು ಅನಾಥಾಶ್ರಮಕ್ಕೆ ಆರ್ಥಿಕ ಸಹಾಯ ಮಾಡಲಾಯಿತು.
ಶ್ರೀಮಠದ ಮೇಲ್ವಿಚಾರಕ ಮಂಜುನಾಥ ಭಟ್ ಆಶ್ರಮದ ಸಂಚಾಲಕ ವಿನಯಚಂದ್ರ ಅವರಿಗೆ ಚೆಕ್ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಹೊಸಬೆಳಕು ಟ್ರಸ್ಟಿ ತನುಲಾ ತರುಣ್ ಹಾಗೂ ಆಶ್ರಮದ ನಿವಾಸಿಗಳು ಇದ್ದರು