ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದವರನ್ನು ಬಂಧಿಸಿದ ಪೋಲಿಸ್

ಅರಸೀಕೆರೆ: ನಗರದ ಪಿಪಿ ವೃತ್ತದಲ್ಲಿ ಅನುಮತಿ ಪಡೆಯದೆ ಧರಣಿ ಸತ್ಯಾಗ್ರಹಕೆ ಮುಂದಾದ ಎನ್ ಆರ್ ಸಂತೋಷ ಮತ್ತು
ಜೆಡಿಎಸ್ - ಹಾಗೂ ಬಿ.ಜೆ.ಪಿ ಕಾರ್ಯಕರ್ತರು ಶಾಸಕ ಕೆ ಎಂ ಶಿವಲಿಂಗೇಗೌಡ ವಿರುದ್ಧ ಪ್ರತಿಭಟನೆ ನಡೆಸಿದರು. ನಂತರ ಪೊಲೀಸ್ ಇಲಾಖೆಯವರು ಎನ್ ಆರ್ ಸಂತೋಷ ರವರನ್ನು ಬಂಧಿಸಿ ಪೋಲಿಸ್ ಇಲಾಖೆಯ ವಾಹನದಲ್ಲಿ ಠಾಣೆಗೆ ಕರೆದುಕೊಂಡು ಹೋಗಲಾಯಿತು.
What's Your Reaction?






