"ಹರಿದಾಸ ವೈಭವ"

"ಹರಿದಾಸ ವೈಭವ"

"ಹರಿದಾಸ ವೈಭವ"

ಶ್ರೀ ರಾಘವೇಂದ್ರ ಸೇವಾ ಸಮಿತಿಯ ವತಿಯಿಂದ ಮಲ್ಲೇಶ್ವರದ ಈಜುಕೊಳದ ಬಡಾವಣೆಯ ಸುಧೀಂದ್ರನಗರದ 6ನೇ ಅಡ್ಡರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಫೆಬ್ರವರಿ 7, ಬುಧವಾರ ಸಂಜೆ 6-30ಕ್ಕೆ ವಿ|| ಶಂಕರ್ ಶ್ಯಾನುಭಾಗ್ ಇವರಿಂದ "ಹರಿದಾಸ ವೈಭವ". ವಾದ್ಯ ಸಹಕಾರ : ವಿ|| ವಸಂತ ಕುಮಾರ್ ಕುಂಬ್ಳೆ (ಕೀ-ಬೋರ್ಡ್) : ವಿ|| ಜಗದೀಶ್ ಕುರ್ತಕೋಟಿ (ತಬಲಾ), ವಿ|| ಪದ್ಮನಾಭ ಕಾಮತ್ (ರಿದಂಪಾಡ್). ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 6ನೇ ಅಡ್ಡರಸ್ತೆ, ಈಜುಕೊಳದ ಬಡಾವಣೆ, ಬೆಂಗಳೂರು-560003