ಕಡೂರು ನಾ ಡಾಕ್ಟರ್ ಅಂಬೇಡ್ಕರ್ ಮೈದಾನದಲ್ಲಿ ಅದ್ದೊರಿ ಕನ್ನಡ ರಾಜ್ಯೋತ್ಸ
ಕಲ್ಯಾಣ ಕರ್ನಾಟಕ ವೇದಿಕೆ ಚಿಕ್ಕಮಂಗಳೂರು ಹಾಗೂ ಕಡೂರು ಘಟಕ ವತಿಯಿಂದ ಕಡೂರು ನಾ ಡಾಕ್ಟರ್ ಅಂಬೇಡ್ಕರ್ ಮೈದಾನದಲ್ಲಿ ಅದ್ದೊರಿ ಕನ್ನಡ ರಾಜ್ಯೋತ್ಸವದಲ್ಲಿ ಪತ್ರೀಕಾ ಮಾದ್ಯಮ ಮಿತ್ರ ರಾಜ್ಯ ಪ್ರಶಸ್ತಿ ಯನ್ನು ಅರಸೀಕೆರೆ ತಾಲ್ಲೂಕು ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಕಣಕಟ್ಟೆ ಕುಮಾರ್ ಅವರನ್ನು 2024/25 ನೇ ಸಾಲಿನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು ಈ ಸಂದರ್ಭದಲ್ಲಿ ಜ್ಞಾನ ಪ್ರಭು ಶ್ರೀ ಸಿದ್ದರಾಮ ದೇಶಿಕೇಂದ್ರ ಮಹಾಸ್ವಾಮೀಜಿ,ಕೆ,ಬಿದರೆ ಪ್ರಭು ಕುಮಾರ್ ಶಿವಾಚಾರ್ಯ ಸ್ವಾಮೀಜಿ, ರುದ್ರಮುನಿ ಸ್ವಾಮೀಜಿ, ಕಲ್ಯಾಣ ಕರ್ನಾಟಕ ವೇದಿಕೆ ರಾಜ್ಯಾಧ್ಯಕ್ಷ ಅಶೋಕ್ ಕುಮಾರ್,ಸಂಘಟನ ಕಾರ್ಯದರ್ಶಿ ರಾಮನಹಳ್ಳಿ ಸಿದ್ದೇಶ್, ಮಂಜುನಾಥ್ ಗುತ್ಯಪ್ಪ ಚಿಕ್ಕಮಗಳೂರು ಜಿಲ್ಲೆ ಕಸಾಪ ಅಧ್ಯಕ್ಷ ಸೊರಿಶ್ರೀನಿವಾಸ್,, ಷಡಕ್ಷರಿ,ಇತರರು ಹಾಜರಿದ್ದರು
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
