ಭಾರತೀಯ ಜನತಾ ಪಾರ್ಟಿ ಜಗಳೂರು ಮಂಡಲ

ಮಾಜಿ ಶಾಸಕರಾದ ಹೆಚ್ ಪಿ ರಾಜೇಶ್ ರವರ ನೇತೃತ್ವದಲ್ಲಿ. ದಾವಣಗೆರೆ ಜೆಲ್ಲಾ ಭಾರತೀಯ ಜನತಾ ಪಕ್ಷದ ವತಿಯಿಂದ ಜಗಳೂರು ಪಟ್ಟಣದ ಕೃಷಿ ಇಲಾಖೆಗೆ ಭೇಟಿ ನೀಡಿ . ರೈತರಿಗೆ ಸಮಯಕ್ಕೆ ಸರಿಯಾಗಿ ಯೂರಿಯಾ ಗೊಬ್ಬರ ಕೊಡದೆ ರೈತರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕುತ್ತಿರುವ. ರಾಜ್ಯ ಕಾಂಗ್ರೆಸ್ ಸರ್ಕಾರದ ಹಾಗೂ ಅಧಕಾರಿಗಳ ಮೇಲೆ ತರಾಟೆ ತೆಗೆದುಕೊಂಡು. ಎರಡು ದಿನದೊಳಗೆ ಯೂರಿಯಾ ಗೊಬ್ಬರ ವನ್ನು ಪೂರೈಕೆ ಮಾಡಲು ಅಧಿಕಾರಿಗಳೊಂದಿಗೆ ಚರ್ಚಿಸಿದರು . ಇಲ್ಲವಾದಲ್ಲಿ ಮುಂದಿನ ದಿನದಲ್ಲಿ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ರೈತ ಮೋರ್ಚ್ ಕಾರ್ಯದರ್ಶಿಗಳಾದ ಡಾ!! ನವೀನ್ ಕುಮಾರ್ ಹಾಗೂ ರಾಜ್ಯ ರೈತ ಮೋರ್ಚು ಉಪಾಧ್ಯಕ್ಷರು ಬಿಜೆಪಿ ಮುಖಂಡರಾದ ಲೋಕಿಕೆರೆ ನಾಗರಾಜ್. ಪಟ್ಟಣ ಪಂಚಾಯತಿ ಅಧ್ಯಕ್ಷರು ಉಪಾಧ್ಯಕ್ಷರು. ಸರ್ವ ಸದಸ್ಯರು . ಬಿ ಜೆ ಪಿ ಮುಖಂಡರು. ತಾಲೂಕ್ ಪಂಚಾಯಿತಿಯ ಮಾಜಿ ಸದಸ್ಯರು ರೈತ ಮಿತ್ರರು ಉಪಸ್ಥಿತರಿದ್ದರು...
What's Your Reaction?






