ಭಜನ-ಪ್ರವಚನ-ಸಂಕೀರ್ತನ

ಭಜನ-ಪ್ರವಚನ-ಸಂಕೀರ್ತನ


ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ಹಾಗೂ ಶ್ರೀ ವೀರಾಂಜನೇಯಸ್ವಾಮಿ ದೇವಸ್ಥಾನ, ಸರಸ್ವತಿನಗರ, ಬೆಂಗಳೂರು ಇವುಗಳ ಸಂಯುಕ್ತಾಶ್ರಯದಲ್ಲಿ ಫೆಬ್ರವರಿ 14 ರಿಂದ 17ರ ವರೆಗೆ  ವಿವಿಧ ಧಾರ್ಮಿಕ/ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು ಅವುಗಳ ವಿವರಗಳು ಈ ರೀತಿ ಇವೆ ಫಬ್ರವರಿ 14, ಬುಧವಾರ,ಸಂಜೆ 6-00ಕ್ಕೆ :ಶ್ರೀಶ್ರೀಪಾದರಾಜ ಭಜನಾಹ ಮಂಡಳಿಯ ಸದಸ್ಯರಿಂದ ಭಜನೆ,ಹ ಶ್ರೀ ಪ್ರಶಾಂತ ಭಾರ್ಗವಾಚಾರ್ಯರವರಿಂದ ಪ್ರವಚನ. ವಿಷಯ : "ಶ್ರೀ ಹನುಮದ್ವಿಲಾಸ".ಫಬ್ರವರಿ 15, ಗುರುವಾರ ಸಂಜೆ 6-00ಕ್ಕೆ:ಶ್ರೀ ಶ್ರೀಪಾದರಾಜ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ಶ್ರೀ ಪ್ರಶಾಂತ ಭಾರ್ಗವಾಚಾರ್ಯರವರಿಂದ ಪ್ರವಚನ. ವಿಷಯ:"ಶ್ರೀ ಹನುಮದ್ವಿಲಾಸ".ಫಬ್ರವರಿ 16, ಶುಕ್ರವಾರ ಸಂಜೆ 6-00ಕ್ಕೆ : ಪವಿತ್ರ ಗಾನ ವೃಂದ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ಶ್ರೀ ಪ್ರಶಾಂತ ಭಾರ್ಗವಾಚಾರ್ಯರವರಿಂದ ಪ್ರವಚನ. ವಿಷಯ : "ಶ್ರೀ ಹನುಮದ್ವಿಲಾಸ".ಫೆಬ್ರವರಿ 17,ಶನಿವಾರ  ಸಂಜೆ 6-30ಕ್ಕೆ:"ಹರಿನಾಮ ಸಂಕೀರ್ತನೆ" ಗಾಯನ :ಶ್ರೀಮತಿ ಶೃತಿ ಕಾರಕೋಡ್ಲು, ಪಿಟೀಲು:ಶ್ರೀ ಆಶ್ರಿತ್ ಕೃಷ್ಣ ಮೃದಂಗ:ಶ್ರೀ ಅನಿರುದ್ಧ ವಾಸುದೇವ್ ಕಾರ್ಯಕ್ರಮ ನಡೆಯುವ ಸ್ಥಳ :ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನ, ಗೋವಿಂದರಾಜನಗರ ಪೋಲೀಸ್ ಠಾಣೆಯ ಹತ್ತಿರ, ನಾಗರಬಾವಿ ಮುಖ್ಯರಸ್ತೆ, ಬೆಂಗಳೂರು-560072