ಆಮಿರ್ ಅಶ್ಅರೀ, ಬನ್ನೂರು ಅವರಿಗೆ ಸನ್ಮಾನ

ಆಮಿರ್ ಅಶ್ಅರೀ, ಬನ್ನೂರು ಅವರಿಗೆ ಸನ್ಮಾನ

ಖಿದ್ಮಾ ಫೌಂಡೇಶನ್ ಕರ್ನಾಟಕ ಇದರ ಸಂಚಾಲಕರು ಹಾಗೂ ಲೇಖಕರು ಆದ ಆಮಿರ್ ಅಶ್ಅರೀ, ಬನ್ನೂರು ಇವರಿಗೆ ಮಾರ್ಕ್ಸ್ ಇನ್ಸೂರೆನ್ಸ್ ಕಂಪನಿ ಮತ್ತು ಆಕ್ಸಿಸ್ ಬ್ಯಾಂಕ್ ಅವರ ಸಾಹಿತ್ಯ ಮತ್ತು ಸಾಮಾಜಿಕ ಸೇವೆಯನ್ನು ಗುರುತಿಸಿ ವ್ಯಾಲ್ಯೂ ಅವಾರ್ಡ್ಡನ್ನು ಮಂಗಳೂರಿನ ಕಚೇರಿಯಲ್ಲಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಸ್ಥರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.