"ಸುದ್ದಿ ಕಿರಣ" ಪತ್ರಿಕೆಯ ಬರಹಗಾರ ಡಾ. ಶಿವಕುಮಾರ.ಲಾ.ಸೂರ್ಯವಂಶ" ರವರಿಗೆ "ವಿಶ್ವ ಜ್ಞಾನ ಶ್ರೀ" ರಾಷ್ಟ್ರ ಪ್ರಶಸ್ತಿ

"ಸುದ್ದಿ ಕಿರಣ" ಪತ್ರಿಕೆಯ ಬರಹಗಾರ ಡಾ. ಶಿವಕುಮಾರ.ಲಾ.ಸೂರ್ಯವಂಶ" ರವರಿಗೆ "ವಿಶ್ವ ಜ್ಞಾನ ಶ್ರೀ" ರಾಷ್ಟ್ರ ಪ್ರಶಸ್ತಿ

"ಸುದ್ದಿ ಕಿರಣ" ಪತ್ರಿಕೆಯ ಬರಹಗಾರ ಡಾ. ಶಿವಕುಮಾರ.ಲಾ.ಸೂರ್ಯವಂಶ" ರವರಿಗೆ "ವಿಶ್ವ ಜ್ಞಾನ ಶ್ರೀ" ರಾಷ್ಟ್ರ ಪ್ರಶಸ್ತಿ

ಕಸ್ತೂರಿ ಸಿರಿಗನ್ನಡ ವೇದಿಕೆ(ರಿ) ಬೆಳಗಾವಿ, ಇವರ ವತಿಯಿಂದ "ಸ್ವಾಮಿ ವಿವೇಕಾನಂದ" ಅವರ ಜನ್ಮ ದಿನದ ಪ್ರಯುಕ್ತ ದಿನಾಂಕ : ೦೪.೦೨.೨೦೨೪ ರಂದು ಹಮ್ಮಿಕೊಂಡಿರುವ  "ರಾಷ್ಟ್ರೀಯ ಯುವ ದಿನಾಚರಣೆ" ಹಾಗೂ " ಗೌರವ ಪುರಸ್ಕಾರ ಸಂದರ್ಭದಲ್ಲಿ ಡಾ. ಶಿವಕುಮಾರ. ಲಾ. ಸೂರ್ಯವಂಶ, ಕಲಬುರಗಿ ರವರು ಸುಮಾರು ೧೮ ವರ್ಷಗಳಿಂದ ನಿರಂತರವಾಗಿ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿನ ಅವಿರತ ಮತ್ತು ನಿಶ್ವಾರ್ಥ ಸಾಹಿತ್ಯ ಹಾಗೂ ಶೈಕ್ಷಣಿಕ ಸೇವೆಗಳನ್ನು ಪರಿಗಣಿಸಿ, ರಾಷ್ಟ್ರ ಮಟ್ಟದ"ವಿಶ್ವ ಜ್ಞಾನ ಶ್ರೀ" ರಾಷ್ಟ್ರ ಪ್ರಶಸ್ತಿಯನ್ನು  ಕಸ್ತೂರಿ ಸಿರಿಗನ್ನಡ ವೇದಿಕೆ(ರಿ) ಬೆಳಗಾವಿ ಇವರ ವತಿಯಿಂದ ನೀಡಿ ಗೌರವಿಸಲಾಯಿತು. ಕಸ್ತೂರಿ ಸಿರಿಗನ್ನಡ ವೇದಿಕೆಯ ಅಧ್ಯಕ್ಷರಾದ ಶ್ರೀ, ಎಲ್. ಎಸ್. ಪೆಂಡಾರಿ ರವರು ಇವರ ಅದ್ಭುತ ಸಾಧನೆಯನ್ನು ಮೆಚ್ಚಿ ಹರ್ಷ ವ್ಯಕ್ತಪಡಿಸಿರುತ್ತಾರೆ.