ಬೆಂಗಳೂರಿನಲ್ಲಿ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ 397ನೇ ಜನ್ಮ ದಿನಾಚರಣೆಯ ಅದ್ಧೂರಿ ಆಚರಣೆ

ಬೆಂಗಳೂರಿನಲ್ಲಿ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ 397ನೇ ಜನ್ಮ ದಿನಾಚರಣೆಯ ಅದ್ಧೂರಿ ಆಚರಣೆ

ಬೆಂಗಳೂರಿನಲ್ಲಿ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ 397ನೇ ಜನ್ಮ ದಿನಾಚರಣೆಯ ಅದ್ಧೂರಿ ಆಚರಣೆ

ಛತ್ರಪತಿ ಶ್ರೀ ಶಿವಾಜಿ ಮಹಾರಾಜರ 397ನೇ ಜನ್ಮದಿನಾಚರಣೆ ಸಮಾರಂಭವನ್ನು ಕರ್ನಾಟಕ ಮರಾಠಾ ವೆಲ್ಫೇರ್ ಅಸೋಸಿಯೇಷನ್ ​​ಸದಾಶಿವ ನಗರದ ಸಂಘದ ಆವರಣದಲ್ಲಿ ಗೋಸಾಯಿ ಮಠದ ವೇದಾಂತಾಚಾರ್ಯ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಮಂಜುನಾಥ ಭಾರತೀ ಸ್ವಾಮೀಜಿ ಹಾಗೂ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಪ್ರತಿಮೆಗೆ ಪುಷ್ಪಾ ಮಾಲೆಯನ್ನು ಹಾಕುವ ಮೂಲಕ ಜಯಂತಿ ಉತ್ಸವವನ್ನು ಉದ್ಘಾಟಿಸಿದರು. ಬಹಳ ಅದ್ದೂರಿಯಾಗಿ ನಡೆದ ಶ್ರೀ ಶಿವಾಜಿ ಮಹಾರಾಜರ ಜಯಂತಿಯ ಈ ಸಂದರ್ಭದಲ್ಲಿ ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವಥನಾರಾಯಣ, ಪಿ.ಜಿ.ಆರ್.ಸಿಂಧ್ಯಾ, ಶಾಸಕ ಶ್ರೀನಿವಾಸ ಮಾನೆ, ಮಾಜಿ ಸಚಿವ ಸುರೇಶ್ ಕುಮಾರ್, ಕೆಪಿಎಂಸಿ ರಾಜ್ಯ ಉಪಾಧ್ಯಕ್ಷೆ ಶ್ರೀಮತಿ. ಉಮಾ ಭಾಯಿ ಮಾನೆ, ಸಂಘದ ಅಧ್ಯಕ್ಷ ಮನೋಜ್ ಕುಮಾರ್, ಪ್ರಧಾನ ಕಾರ್ಯದರ್ಶಿ ಶ್ರೀಧರ್ ರಾವ್ ಭೋಜಗಡೆ, ಖಜಾಂಚಿ ಗಣೇಶ್ ರಾವ್ ಕೇಸರಕರ್, ಸುರೇಶ್ ರಾವ್ ಸಿಂಧೆ, ಸಮಾಜ ಸೇವಕರುಗಳಾದ ಶ್ರೀಮತಿ ರಶ್ಮಿ ರವಿಕಿರಣ್, ಶಿವನಂಜಯ್ಯ, ದೇವರಾಜ್ ಯಾದವ್, ಸುನೀಲ್ ರಾವ್ ಬೈಸಿ ಮತ್ತು ಇತರ ಗಣ್ಯರು ಮತ್ತು ಹೆಚ್ಚಿನ ಸಂಖ್ಯೆಯ ಮರಾಠ ಸಮುದಾಯದವರು ಮತ್ತು ಸಾರ್ವಜನಿಕರು ಈ ಅದ್ಧೂರಿ ಆಚರಣೆಯಲ್ಲಿ ಭಾಗವಹಿಸಿದ್ದರು.