ತಪ್ಪಿನರಿವು

May 25, 2026 - 14:23
 0  13
ತಪ್ಪಿನರಿವು

ಸದ್ದು ಮಾಡದೆ ಕದ್ದ 

ಹಣವನು ಜೇಬಿಗಿರಿಸಿದ 

ಕಿಟ್ಟಿಯನ್ನು ನೋಡಿ 

ಬಿಟ್ಟನು ರಾಮನು 

ಇದನು ಕಂಡ ಕಿಟ್ಟಿಯು 

ಕಣ್ಣು ಮಿಟುಕಿಸಿ ಪಾಲು 

 ಕೊಡುವೆ ಎಂದನು 

ಹೊರಗೆ ಕಿಟ್ಟಿಯು 

ರಾಮುವನ್ನು 

ಕರೆದುಕೊಂಡು ಬೇಲಿ 

ಮರೆಗೆ ಹೋದನು 

ಕುಳಿತುಕೊಂಡು ಹಂಚಿ 

ಕೊಂಡರು ಹಣವನು

ಇದನು ನೋಡುತ್ತಾ 

ಬೇಲಿ ಮೇಲೆ ಕುಳಿತುಕೊಂಡ 

ಹಾವು ಕುಟುಕಿತು ಕಿಟ್ಟಿಯಾ 

ಇದನು ಕಂಡು ಕಿರುಚಿ 

ಓಡಿದ ರಾಮನು 

ಎಡವಿ ಬಿದ್ದನು 

ಕಾಲು ಕೈಗಳು ಪರಚಿ 

ಕಿಟ್ಟಿ ರಾಮನ ಎತ್ತಿಕೊಂಡು 

ವೈದ್ಯರಲ್ಲಿ ತಂದರು 

ಕಳ್ಳತನವು ಮಾಡಬಾರದು 

ಕೆಟ್ಟದೆಂದು ಅರಿತರು

ಉದಂತ ಶಿವಕುಮಾರ್

ಕವಿ. ಬೆಂಗಳೂರು-56

ಮೊ:9739758558

What's Your Reaction?

like

dislike

love

funny

angry

sad

wow

suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022 Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ:08041505268 , 9686665456 #suddikiranatv #suddikiranaott