ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಸ್ಟರ್ ಚಂದ್ರ ಪರವಾಗಿ ಮತಬೇಟೆ ನೆಡೆಸಿದ  ನಟ ದರ್ಶನ್ 

ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಸ್ಟರ್ ಚಂದ್ರ ಪರವಾಗಿ ಮತಬೇಟೆ ನೆಡೆಸಿದ  ನಟ ದರ್ಶನ್ 

ಕೃಷ್ಣರಾಜಪೇಟೆ ತಾಲ್ಲೂಕಿನ‌ ಕಿಕ್ಕೇರಿ ಪಟ್ಟಣದಲ್ಲಿ  ಇಂದ ನಟ ದರ್ಶನ್ ರವರು ಸ್ಟಾರ್ ಚಂದ್ರು ಪರ ಮತಯಾಚಿಸಿದ್ರು ಇದೇ ತಿಂಗಳು 26 ರಂದು ನೆಡೆಯುವ ಲೋಕಸಭಾ ಚುನಾಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ಸ್ಟರ್ ಚಂದ್ರು (ವೆಂಕಟರಮಣೇಗೌಡ) ರವರಿಗೆ ಮಂಡ್ಯ ಜನತೆಯ ಸೇವೆ ಮಾಡಲು ಒಂದು ಅವಕಾಶ ನೀಡುವಂತೆ ತಿಳಿಸಿದ್ರು ಮಂಡ್ಯ ಜಿಲ್ಲೆಯ ಅಭಿವೃದ್ಧಿಗಾಗಿ ನಮ್ಮ ಅಮೂಲ್ಯವಾದ ಮತಗಳನ್ನು ಕಾಂಗ್ರೇಸ್ ಪಕ್ಷದ ಅಭ್ಯರ್ಥಿಗೆ ನೀಡುವಂತೆ ತಿಳಿಸಿದ್ರು.ಕೆ.ಪಿ.ಸಿ.ಸಿ ಸದಸ್ಯ ಕಿಕ್ಕೇರಿ ಸುರೇಶ್ ಮಾತನಾಡಿ ನಮ್ಮ ನುಡಿದಂತೆ ನೆಡೆದ ಸರ್ಕಾರ ಕಾಂಗ್ರೆಸ್ ಪಕ್ಷ, ಸರ್ಕಾರದ ಗ್ಯಾರೆಂಟಿ ಯೋಜನೆಗಳು ಸಮರ್ಪಕವಾಗಿ ಜನತೆಗೆ ಅನುಕೂಲ ವಾಗುತ್ತಿದೆ, ಲೋಕಸಭಾ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಯಾದ ಸ್ಟರ್ ಚಂದ್ರು ರವರಿಗೆ ನಮ್ಮ ಮತಗಳನ್ನು ನೀಡುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬುವಂತೆ ಮನವಿ ಮಾಡಿದ್ರು ಈ ಸಂಧರ್ಭದಲ್ಲಿ ಜಿಲ್ಲಾದ್ಯಕ್ಷರಾದ ಸಿ.ಟಿ ಗಂಗಾಧರ್ ಮಾಜಿ ಶಾಸಕ ಕೆ.ಬಿ. ಚಂದ್ರಶೇಖರ್, ಕೆ.ಪಿ.ಸಿ.ಸಿ ಸದಸ್ಯ  ಕಿಕ್ಕೇರಿ ಸುರೇಶ್,ಟಿಎಪಿಎಂ ಎಸ್ ಅಧ್ಯಕ್ಷ ಬಿ.ಎಲ್ ದೇವರಾಜು,ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಲ್.ದೇವರಾಜು,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ್,ನಾಗೇಂದ್ರಕುಮಾರ್,ಯೂತ್ ಕಾಂಗ್ರೆಸ್ ಅದ್ಯಕ್ಷ ಡಿ.ಎಂ ಮಹೇಂದ್ರ, ಜಿಲ್ಲಾ ವಕ್ತಾರರಾದ ರಾಮಕೃಷ್ಣೇಗೌಡ್ರು, ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ಶಾಮಣ್ಣ,ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಸೊಳ್ಳೇಪುರ ಜಯರಾಮು,ಲಕ್ಷ್ಮೀಪುರ ಚಂದ್ರೇಗೌಡ್ರು,ಮುಖಂಡರಾದ ಜಾನೇಗೌಡ್ರು ಸೇರಿದಂತೆ ಪಕ್ಷದ ಕಾರ್ಯಕರ್ತರು, ದರ್ಶನ್ ಅಭಿಮಾನಿಗಳು‌ ಇದ್ದರು..