ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಸ್ವಚ್ಛಭಾರತ ಕಾರ್ಯಕ್ರಮ

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಸ್ವಚ್ಛಭಾರತ ಕಾರ್ಯಕ್ರಮ

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಸ್ವಚ್ಛಭಾರತ ಕಾರ್ಯಕ್ರಮ

ಕೋಲಾರ : ನಗರದ ಗಾಂಧಿನಗರ

ಆವರಣದಲ್ಲಿ ಶುಕ್ರವಾರ ಮುಂಜಾನೆ 5 ಗಂಟೆಗೆ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ “ಸೇವೆ ಎಂಬ ಯಜ್ಞದಲ್ಲಿ ಸಮಿದೆಯಂತೆ ಉರಿಯುವ” ಎಂಬ ದೇಯೋದ್ದೇಶದಂತೆ ಸ್ವಚ್ಛಭಾರತ ಕಾರ್ಯಕ್ರಮವನ್ನು ಹಮ್ಮಿಕೊಂಡು ದೇವಾಲಯ ಆವರಣವನ್ನು ಸ್ವಚ್ಛಗೊಳಿಸಲಾಯಿತು. ನಂತರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಲೋಕ ಕಲ್ಯಾಣಾರ್ಥವಾಗಿ ಯೋಗ ನಮಸ್ಕಾರಗಳನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ವಕೀಲರ ಭವನ ಶಾಖೆಯ ಯೋಗ ಶಿಕ್ಷಕರಾದ ಮಾರ್ಕೊಂಡಣ್ಣ ,ಶ್ರೀನಿವಾಸ್, ರವಿಕುಮಾರ್ ಯೋಗ ಬಂಧುಗಳಾದ ಅಶೋಕ್, ಚಂದ್ರು, ಉಮಾಶಂಕರ್, ಬಾಬಣ್ಣ, ಕೃಷ್ಣೇಗೌಡ, ರಾಮಮೂರ್ತಿ, ವೆಂಕಟರಾಮ್, ವಿಜಯ ಲಕ್ಷ್ಮಿ, ರಾಜೇಶ್ವರಿ, ಲತಾ, ಆಶಾ, ರಮ್ಯ, ಅಮಲ ಮತ್ತಿತರರಿದ್ದರು.