ಕವಿ ಉದಂತ ಶಿವಕುಮಾರ್ ಅವರ "ಮೌನದೊಳಗಿನ ಪ್ರಣತಿ" ಕವನ ಸಂಕಲನಕ್ಕೆ "ವಿಶ್ವಚೇತನ ಸಾಹಿತ್ಯ ಪ್ರಶಸ್ತಿ"

Jun 14, 2026 - 11:00
 0  21
ಕವಿ ಉದಂತ ಶಿವಕುಮಾರ್ ಅವರ "ಮೌನದೊಳಗಿನ ಪ್ರಣತಿ" ಕವನ ಸಂಕಲನಕ್ಕೆ "ವಿಶ್ವಚೇತನ ಸಾಹಿತ್ಯ ಪ್ರಶಸ್ತಿ"
ಸುದ್ದಿ ಕಿರಣ ನ್ಯೂಸ್ ಡೆಸ್ಕ್

ಬೆಂಗಳೂರಿನ ಮಲ್ಲತ್ತಳ್ಳಿಯಲ್ಲಿರುವ ಗಾನಪಲ್ಲವಿ ಆಡಿಟೋರಿಯಂ ನಲ್ಲಿ ವಿಶ್ವಚೇತನ ಬಳಗ ಮತ್ತು ವಾಸುದೇವ ಚಾರಿಟಬಲ್ ಟ್ರಸ್ಟ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಕವಿ ಉದಂತ ಶಿವಕುಮಾರ್ ಅವರ "ಮೌನದೊಳಗಿನ ಪ್ರಣತಿ" ಕವನ ಸಂಕಲನಕ್ಕೆ "ವಿಶ್ವಚೇತನ ಸಾಹಿತ್ಯ ಪ್ರಶಸ್ತಿ" ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ರಾಜರಾಜೇಶ್ವರಿನಗರ ಕನ್ನಡ ಸಾಹಿತ್ಯ ಪರಿಷತ್ತು ಕೋಶಾಧ್ಯಕ್ಷರಾದ ಡಾ. ಎಚ್ ತುಕಾರಾಂ, ಕನ್ನಡ ಸಂಘರ್ಷ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ತಾ.ಸಿ. ತಿಮ್ಮಯ್ಯ ವಿಶ್ವಚೇತನ ಬಳಗದ ಅಧ್ಯಕ್ಷರಾದ ಎಂ. ಶಿವಸ್ವಾಮಿ, ಸಾಹಿತಿಗಳಾದ ಡಾ. ಅಂಬುಜಾಪ್ರಕಾಶ್, ಬಿ. ಶೃಂಗೇಶ್ವರ್, ದಮ್ಮಪ್ರಿಯ ಎಂ ಗಿರಿಯಪ್ಪ ಹಾಗೂ ಕವಿ ಉದಂತ ಶಿವಕುಮಾರ್ ಉಪಸ್ಥಿತರಿದ್ದರು.

What's Your Reaction?

like

dislike

love

funny

angry

sad

wow

Suddi Kirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022 Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ:08041505268, 9686665456 #suddikiranatv #suddikiranaott