ಗ್ಯಾರಂಟಿ ಯೋಜನೆ ಗಳು ಕುರಿತು ಬೀದಿ ನಾಟಕ ಮತ್ತು ಜನ ಜಾಗೃತಿ ಕಾರ್ಯಕ್ರಮ

ಗ್ಯಾರಂಟಿ ಯೋಜನೆ ಗಳು ಕುರಿತು ಬೀದಿ ನಾಟಕ ಮತ್ತು ಜನ ಜಾಗೃತಿ ಕಾರ್ಯಕ್ರಮ

ಕರ್ನಾಟಕ ಸರ್ಕಾರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ

ಹಾಗೂ ಚಿಗುರು ಕಲಾ ತಂಡ,ಇಬ್ರಾಹಿಂಪುರ,ಬಳ್ಳಾರಿ. ಇವರ ಸಂಯುಕ್ತ ಆಶ್ರಯದಲ್ಲಿ, ಗ್ಯಾರಂಟಿ ಯೋಜನೆಗಳು ಕುರಿತು ಬೀದಿ ನಾಟಕ ಮತ್ತು ಜನ ಜಾಗೃತಿ ಕಾರ್ಯಕ್ರಮ ಹಮ್ಮಿ ಕೊಳಲಾಯಿತು ಈ ಕಾರ್ಯ ಕ್ರಮವು ದಿನಾಂಕ 18/01/2024ರಿಂದ ದಿನಾಂಕ 27/01/2024ರ ವರೆಗು ಬಳ್ಳಾರಿ ತಾಲೂಕಿನ ಆಯ್ದ 20 ಹಳ್ಳಿಗಳಲ್ಲಿ ಬೀದಿ ನಾಟಕ ಯಶಸ್ವಿಯಾಗಿ ನಡಿಸಿ ಕೊಡಲಾಯಿತು, ಕ್ರಮದಲ್ಲಿ ಕಲಾ ವಿದರಾದ, ಹುಲುಗಪ್ಪಎಸ್ ಎಂ.ಬಿ.ಆನಂದ್.ಹೆಚ್ ರಮೇಶ್, ವೈ.ತಾಯಪ್ಪ, ವಿಜಯ್, ಯರ್ರಿಸ್ವಾಮಿ, ಹೆಚ್.ಗಂಗಮ್ಮ, ರುತ್ತಾಮ್ಮ್. ಈ ಕಾರ್ಯ ಕ್ರಮವು ರೂಪನಗುಡಿ ಹೋಬಳಿಯಲ್ಲಿ ಹಮ್ಮಿ ಕೊಳಲಾಯಿತು ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಲ್ಲಯ್ಯ ಹೆಚ್, ಅಧ್ಯಕ್ಷರು ಗ್ರಾಮ ಪಂಚಾಯಿತಿ, ಉಪಾಧ್ಯಕ್ಷರು ರಾಮಾ0ಜಿ ಕುಂಟನಾಳ್. ಮತ್ತು ಸರ್ವ್ ಸದಸ್ಯರು, ಗ್ರಾಮದ ಗುರು ಹಿರಿಯರು ಭಾಗವಹಿಸಿದರು.