ಶ್ರೀ ಬೀರಲಿಂಗೇಶ್ವರ ನೂತನ ದೇವಸ್ಥಾನದ ದ್ವಾರ ಬಾಗಿಲು ಪ್ರತಿಸ್ಥಾಪನೆ
ಶ್ರೀ ಬೀರಲಿಂಗೇಶ್ವರ ನೂತನ ದೇವಸ್ಥಾನದ ದ್ವಾರ ಬಾಗಿಲು ಪ್ರತಿಸ್ಥಾಪನೆ
ಘಾಳಪೂಜಿಯ ಗ್ರಾಮದ ಆರಾಧ್ಯ ದೇವರಾದ ಶ್ರೀ ಬೀರಲಿಂಗೇಶ್ವರ ನೂತನ ದೇವಸ್ಥಾನದ ದ್ವಾರ ಬಾಗಿಲು ಪ್ರತಿಸ್ಥಾಪನೆ ಮಾಡಲಾಯಿತು. ಪರಮಪೂಜ್ಯರಾ ಶ್ರೀ ಬಸಯ್ಯ ಸಣ್ಣಯ್ಯ ಗುರುವಿನ ಹಾಲುಮತ ಪೀಠ ಸರೂರ,ಖ್ಯಾತ ಶಿಲ್ಪಿಗಳಾದ ಶ್ರೀ ಶಂಕರಗೌಡ ಒಡೆಯರ,ಗ್ರಾಮದ ಹಿರಿಯರಾದ ಟ್ರಸ್ಟ್ಅಧ್ಯಕ್ಷ ಬಸಣ್ಣ ಹುಗ್ಗಿ,ಯಲ್ಕಪ್ಪ ನಾಗರಬೆಟ್ಟ,ಗೂಳಪ್ಪ ಜೂಲಗುಡ್ಡ,ಶಿವಪುತ್ರ ಬಂಗಾಳಿ,ಬಿ.ಕೆ.ಮಂಗಳೂರ,ರೇವಣಸಿದ್ದಪ್ಪ ದಳಪತಿ,ಚನಬಸಪ್ಪ ಹಾದಿಮನಿ,ಹುಲಗಪ್ಪ ನಾಗರಬೆಟ್ಟ,ಐ.ಜಿ.ನಾಡಗೌಡರರ,ದೊಡ್ಡಬಸು ನಾಡಗೌಡ್ರ,ಗಂಗಾಧರ ಜೂಲಗುಡ್ಡ,ನಾಗೇಶ ಬಾಚಿಹಾಳ,ಬಸಪ್ಪ ಹ ನಾಗರಬೆಟ್ಟ ಇನ್ನೀತರರು ಇದ್ದರು.