ದಾಸರ ಪದಗಳ ರಸಧಾರೆ

ದಾಸರ ಪದಗಳ ರಸಧಾರೆ

ದಾಸರ ಪದಗಳ ರಸಧಾರೆ

ಶ್ರೀ ಗುರು ರಾಘವೇಂದ್ರ ಸೇವಾ ಸಮಿತಿಯ ವತಿಯಿಂದ ಫೆಬ್ರವರಿ 22 , ಗುರುವಾರ ಸಂಜೆ 7-00ಕ್ಕೆ "ದಾಸರ ಪದಗಳ ರಸಧಾರೆ" ಗಾಯನ : 'ಯುವ ಗಾಯಕ' ಶ್ರೀ ವರದೇಂದ್ರ ಗಂಗಾಖೇಡ್, ಹಾರ್ಮೋನಿಯಂ : ಶ್ರೀ ತೇಜಸ್ ಕಾಟೋಟಿ, ತಬಲಾ : ಶ್ರೀ ಸುಮಿತ್ ನಾಯಕ್, ತಾಳ : ಶ್ರೀ ವೆಂಕಟೇಶ್ ಪುರೋಹಿತ್. ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 10ನೇ ಮುಖ್ಯರಸ್ತೆ, 6ನೇ ಅಡ್ಡರಸ್ತೆ, ಪ್ರಕಾಶನಗರ, ಬೆಂಗಳೂರು-560021