ಬೆಂಕಿ ಬಿದ್ದು ನೀಲಿಗಿರಿ ಹಾಗೂ ಟೀಕ್ ಮರ ನಾಶ ಎರಡು ಲಕ್ಷ ರೂ ನಷ್ಟ

ಬೆಂಕಿ ಬಿದ್ದು ನೀಲಿಗಿರಿ ಹಾಗೂ ಟೀಕ್ ಮರ ನಾಶ ಎರಡು ಲಕ್ಷ ರೂ ನಷ್ಟ

ಬೆಂಕಿ ಬಿದ್ದು ನೀಲಿಗಿರಿ ಹಾಗೂ ಟೀಕ್ ಮರ ನಾಶ ಎರಡು ಲಕ್ಷ ರೂ ನಷ್ಟ

ಹಲಗೂರು ಸಮೀಪ ಕೊನ್ನಾಪುರ ಗ್ರಾಮದ ವಾಸಿ ವೆಂಕಟಪ್ಪ ಅವರಿಗೆ ಸೇರಿದ ಕಸಬಾ ಹೋಬಳಿ ಅಂತರವಳ್ಳಿ ಗ್ರಾಮದಲ್ಲಿರುವ ಒಂದುವರೆ ಇತರೆ ಜಮೀನಿನಲ್ಲಿ ನೀಲಿಗಿರಿ ಹಾಗೂ ಟೀಕ್ ಮರ ಹಾಕಿದ್ದು. ಪಕ್ಕದ ಜಮೀನಿನ ಬೋರಯ್ಯ (ಅಂತರವಳ್ಳಿ ವಾಸಿ) ಎಂಬುವರು . ಅವರ ಜಮೀನಿನಲ್ಲಿ ಕಸಕ್ಕೆ ಬೆಂಕಿ ಹಾಕಿದ್ದು. ಒಣಗಿದ  ಕಸ ದ ಮುಖಾಂತರ ಬೆಂಕಿ ನಮ್ಮ ಜಮೀನಿನ ವರೆಗೂ  ಬಂದು ನಮ್ಮ ಒಂದುವರೆ  ಯಾಕರೆ ಜಮೀನಿನಲ್ಲಿ ಹಾಕಿದ್ದ ನೀಲ್ಗಿರಿ ಹಾಗೂ ಟೀಕ್ ಮರಗಳು ಬೆಂಕಿಯಲ್ಲಿ ಬೆಂದು ಸುಮಾರು 2 ಲಕ್ಷ ರೂ ನಷ್ಟ ಉಂಟಾಗಿದ್ದು. ನಮ್ಮ ಜಮೀನಿನ ಸುತ್ತಮುತ್ತಲಿನ ಜಮೀನಿಗೆ ಬೆಂಕಿ ಬಿದ್ದು ನಷ್ಟ ಉಂಟಾಗಿದ್ದು. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಸರ್ಕಾರ ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಿದರು.