ಶ್ರೀ ಶಿವಕುಮಾರಸ್ವಾಮೀಜಿಯವರ ೫ನೇ ವಷ೯ದ ಸ್ಮರಣೆ

ಶ್ರೀ ಶಿವಕುಮಾರಸ್ವಾಮೀಜಿಯವರ ೫ನೇ ವಷ೯ದ ಸ್ಮರಣೆ

ಶ್ರೀ ಶಿವಕುಮಾರಸ್ವಾಮೀಜಿಯವರ ೫ನೇ ವಷ೯ದ ಸ್ಮರಣೆ

ಬೆಂಗಳೂರು ಅಬ್ಬಿಗೆರೆ ಕನಾ೯ಟಕ ರತ್ನ ಡಾ.ಪರಮ ಪೂಜ್ಯ ಲಿಂಗೈಕ್ಯ ಶ್ರೀ ಶಿವಕುಮಾರಸ್ವಾಮೀಜಿಯವರ ೫ನೇ ವಷ೯ದ ಸ್ಮರಣೆ ಶಿವಕುಮಾರಸ್ವಾಮೀಜಿ ವೃತ್ತದಲ್ಲಿ ನಡೆಯಿತು.ಕಾಯ೯ಕ್ರಮದಲ್ಲಿ ನರಸಿಂಹರಾಜಪುರದ ಬಸವಕೇಂದ್ರದ ಪೂಜ್ಯ ಶ್ರೀ ಬಸವಯೋಗಿ ಪ್ರಭುಗಳು ನುಡಿನಮನ ಸಲ್ಲಿಸಿದ್ದರು. ಶಿವಕುಮಾರ ಸ್ವಾಮೀಜಿ ವಿಶ್ವಗುರು ಬಸವಣ್ಣನವರು ನೀಡಿದ ಕಾಯಕ ದಾಸೋಹವನ್ನು ನಾಡಿನೆಲ್ಲೆಡೆ ಪಸರಿಸಿದರು. ವಿದ್ಯಾಥಿ೯ಗಳಿಗೆ ಜ್ಞಾನದಾಸೋಹ ಅನ್ನದಾಸೋಹ ಆಶ್ರಯ ದಾಸೋಹ ನೀಡಿ ಬಸವ ಬೆಳಕನ್ನು ನೀಡಿ ಬೆಳಕಾದರು ಬಸವ ತತ್ವದ ಸಮಾನತೆಯನ್ನು ಸಿದ್ದಗಂಗೆಯಲ್ಲಿ ಸಾರಿದವರು ಎಂದು ಹೇಳಿದರು. ದಾಸೋಹ ದಿನದಂದು ಭಕ್ತರಿಗೆ ದಾಸೋಹ ಮಾಡಲಾಯಿತು. ಅಬ್ಬಿಗೆರೆ ಮನೋಹರ್ ಮಾಜಿ ಕಾಪೋ೯ರೇಟರ್ ನಾಗಭೂಷಣ್, ವಿಶ್ವನಾಥ್, ಉಮಾಪ್ರಿಯಾ ಸುರೇಶ್
ಸದ್ಬಕ್ತರು ಭಾಗವಹಿಸಿದ್ದರು.