ಧಾರ್ಮಿಕ ಪ್ರವಚನ

ಧಾರ್ಮಿಕ ಪ್ರವಚನ

ಧಾರ್ಮಿಕ ಪ್ರವಚನ

ಬೆಂಗಳೂರು :ಶ್ರೀ ಗುರುರಾಜ ಸೇವಾ ಸಮಿತಿಯ ವತಿಯಿಂದ  ಕತ್ರಿಗುಪ್ಪೆ ಮುಖ್ಯರಸ್ತೆಯಲ್ಲಿರುವ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಮಧ್ವ ನವಮಿ ಪ್ರಯುಕ್ತ ಫೆಬ್ರವರಿ 16 ರಿಂದ 18 ಪ್ರತಿದಿನ ಸಂಜೆ 6-00 ಗಂಟೆಗೆ ಡಾ|| ಎ. ವಿ. ನಾಗಸಂಪಿಗೆ ಆಚಾರ್ಯರಿಂದ "ಅವತಾರ ತ್ರಯದಲ್ಲಿ ಅವಿಚ್ಛಿನ್ನ ಭಕ್ತಿ" ವಿಷಯವಾಗಿ ಧಾರ್ಮಿಕ ಪ್ರವಚನ ಏರ್ಪಡಿಸಿದೆ.