ಬಂಗಾರದ ಒಡತಿ ಶ್ರೀ ಗಂಗಮಾಳಿಕಾ ದೇವಿಯವರ ಜಾತ್ರಾ ಮಹೋತ್ಸವ

Mar 20, 2026 - 13:28
 0  142
ಬಂಗಾರದ ಒಡತಿ ಶ್ರೀ ಗಂಗಮಾಳಿಕಾ ದೇವಿಯವರ ಜಾತ್ರಾ ಮಹೋತ್ಸವ
ಸುದ್ದಿ ಕಿರಣ ನ್ಯೂಸ್ ಡೆಸ್ಕ್

ಅರಸೀಕೆರೆ: ತಾಲ್ಲೂಕು ಕಸಬಾ ಹೋಬಳಿಯ ದುಮ್ಮೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಮ್ಮನಹಟ್ಟಿಯ ಬಂಗಾರದ ಒಡತಿ ಶ್ರೀ ಗಂಗಮಾಳಿಕಾ ದೇವಿಯವರ ಜಾತ್ರಾ ಮಹೋತ್ಸವದಲ್ಲಿ ಕುಟುಂಬ ಸಮೇತನಾಗಿ ಪಾಲ್ಗೊಂಡು ಅಮ್ಮ ನವರ ದರ್ಶನಾಶೀರ್ವದಗಳನ್ನು ಪಡೆದುಕೊಂಡರು

ಈ ಸಂದರ್ಭದಲ್ಲಿ ನಮ್ಮ ಮುಖಂಡರುಗಳಾದ ದುಮ್ಮೇನಹಳ್ಳಿ ಶ್ರೀ ಜಯಣ್ಣನವರು, ಶ್ರೀ ನಟಣ್ಣನವರು, ಶ್ರೀ ಮಲ್ಲಿಕ್ಕಣ್ಣನವರು, ಶಂಕರನಹಳ್ಳಿ ಗ್ರಾಮದ ಶ್ರೀ ಮೋಹನಣ್ಣನವರು, ಶ್ರೀ ಪವನರವರು, ಶ್ರೀ ಲೋಕಣ್ಣರವರು, ಶಂಕರನಹಳ್ಳಿ ತಾಂಡ್ಯದ ಶ್ರೀ ಪ್ರೀತಂರವರು, ದಾಸಿಹಳ್ಳಿ ಗ್ರಾಮದ ಶ್ರೀ ದಿನೇಶಣ್ಣನವರು, ಟ್ರಸ್ಟಿನ ಅಧ್ಯಕ್ಷರಾದ ಶ್ರೀ ಗಂಗಣ್ಣನವರು, ಉಮೇಶಣ್ಣನವರು, ಅಮ್ಮನಹಟ್ಟಿಯ ಗೌಡರಾದ ಶ್ರೀ ಮಹಾಲಿಂಗಣ್ಣನವರು, ಹೇಳಿಕೆ ನೀಡುವ ಶ್ರೀ ಗಂಗಣ್ಣನವರು,ಶ್ರೀ ಶಂಕರಣ್ಣನವರು, ಗ್ರಾಮ ಪಂಚಾಯಿತಿಯ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಅಜ್ಜಪ್ಪನವರು, ಸವಿತಾ ಸಮಾಜದ ಅಧ್ಯಕ್ಷರಾದ ಕುಮಾರಣ್ಣನವರು, ಖ್ಯಾತ ಉದ್ಯಮಿಗಳಾದ ಶ್ರೀ ಬಕ್ಕಪ್ಪ ಶಿವಣ್ಣನವರು ಉಪಸ್ಥಿತರಿದ್ದರು.

What's Your Reaction?

Like Like 2
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456