ಶ್ರೀ ಪತ್ರೇಶ್ವರನ ದೇವಾಲಯದ 2.ಕೊಟಿ ಮೌಲ್ಯದ ನೂತನ ಕಟ್ಟಡದ ಭೂಮಿ ಪೂಜಾ ಕಾರ್ಯಕ್ರಮ ಜರಗಿತು
ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಯರೇಹಂಚಿನಾಳ ಗ್ರಾಮದ ಹೊರ ವಲಯದಲ್ಲಿ ಇರುವ ಶ್ರೀ ಪತ್ರೇಶ್ವರ ದೇವಸ್ಥಾನ ದಕ್ಷಿಣ ಭಾರತ ಕಾಶಿ ಎಂದು ಪ್ರಸಿದ್ದಿ ಪಡೆದ ಬಿಲ್ಲು ಪತ್ರಿವನದ ಆರಾಧ್ಯ ದೈವ ಶ್ರೀ ಪತ್ರೇಶ್ವರನ ದೇವಾಲಯದ 2.ಕೊಟಿ ಮೌಲ್ಯದ ನೂತನ ಕಟ್ಟಡದ ಭೂಮಿ ಪೂಜಾ ಕಾರ್ಯಕ್ರಮವನ್ನು ಭೂ ವಿಜ್ಞಾನ ಮತ್ತು ಸಮಾಜ ಕಲ್ಯಾಣ ಇಲಾಖೆ ಮಾಜಿ ಸಚಿವರಾದ ಹಾಲಪ್ಪ ಆಚಾರ ಹಾಗೂ ಕೊಪ್ಪಳ ಗವಿಮಠ ಶಾಖಾಮಠದ ಹೂವಿನ ಹಡಗಲಿ ಡಾ| ಹಿರಿಯ ಶಾಂತವಿರ ಶ್ರೀಗಳಿಂದ ಭೂಮಿ ಪೂಜಾ ಕಾರ್ಯಕ್ರಮವನ್ನು ಅದ್ದೂರಿಯಾಗಿ ನೆರವೇರಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
