"ಭಾಗ್ಯವಿದಾತ ಅಂಬೇಡ್ಕರ"

Apr 13, 2026 - 12:41
 0  6
"ಭಾಗ್ಯವಿದಾತ ಅಂಬೇಡ್ಕರ"

ಜಗದೊಳು ಭೀಮ ಹುಟ್ಟಿ ಬಂದನೋ 

ಭಾರತದ ಭಾಗ್ಯವ ತಂದನೋ ಬಂಧು ಬಾಂಧವರಿಗೆ ಅಂದನೋ ಬೌದ್ಧ ಧರ್ಮಕ್ಕೆ ಶರಣಾಗಂದನು.!!

ಭೀಮಾ ದೇವಿಯ ಕಂದನೋ ಬುದ್ಧಿಯಲಿ ಬಹಳ ಮುಂದನೋ 

ಹಲವಾರು ಪುಸ್ತಕಗಳನ್ನು ಓದಿ ಅನೇಕ

 ಪದವಿಗಳ ಪಡೆದವನೋ..!!

ಮನುಸ್ಮೃತಿಯ ದಹನ ಮಾಡಿದನು,

ಸಮಾನತೆಯ ಸಂವಿಧಾನ ಬರೆದನು 

ಜಾತಿ ಬೇಧವನು ಬುಡದಿಂದ ಕತ್ತರಿಸಿದನು 

ಮಾನವರೆಲ್ಲಾ ಒಂದೇ ಎಂಬ

 ಸಾರವನ್ನು ತಿಳಿಸಿದನು..!!

ಸಮಾನತೆಯ ಹರಿಕಾರನಿವನು

ಎಲ್ಲರೂ ಸಮಾನತೆಯಿಂದ ಬಾಳಲಿ ಎಂದು ಆಶಿಸಿದವನು 

ಸಮಾನತೆಯ ಶ್ರೇಷ್ಠ ಸಂವಿಧಾನವನ್ನೇ ಬರೆದಿಟ್ಟವ ನೀನು, ನಿಮಗೆ ನಾನು ಶರಣು ಶರಣು 

ಜೈ ಭೀಮಗೆ ನಾನು ನಮಿಪೆನು..!!

"ವಿಶಾಲಾಕ್ಷಿ ಕಾಳೆ"

ತಾ ಇಂಡಿ ಜಿಲ್ಲಾ ವಿಜಾಪುರ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456