ಸಮಿವುಲ್ಲಾಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಸಂಘ ಸಂಸ್ಥೆ ಮುಖಂಡರು

ಸಮಿವುಲ್ಲಾಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಸಂಘ ಸಂಸ್ಥೆ ಮುಖಂಡರು

ಸಮಿವುಲ್ಲಾಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಸಂಘ ಸಂಸ್ಥೆ ಮುಖಂಡರು

ಅರಸೀಕೆರೆ ಮಾಜಿ ನಗರಸಭೆ ಅಧ್ಯಕ್ಷರಾದ ಸಮೀಉಲ್ಲಾರವರಿಗೆ ಹುಟ್ಟುಹಬ್ಬದ ಪ್ರಯುಕ್ತ ಅರಸೀಕೆರೆಯ ಹುಳಿಯಾರ್ ಸರ್ಕಲ್ ನಲ್ಲಿ ಅವ
ರ ಅಖಂಡ ಅಭಿಮಾನಿಗಳು ಮತ್ತು ಹಲವಾರು ಸಂಘ ಸಂಸ್ಥೆಗಳ ಮುಖಂಡರುಗಳು ಭೇಟಿ ನೀಡಿ ರಾಜಕೀಯವಾಗಿ ಇನ್ನೂ ಉನ್ನತ ಮಟ್ಟಕ್ಕೆ ಬೆಳೆಯಬೇಕೆಂದು ಶುಭ ಹಾರೈಸಿದ. ಮಾಲಕಲ್ ತಿರುಪತಿ ಮಾಜಿ ಅಧ್ಯಕ್ಷರು ಟಿ ಆರ್ ನಾಗರಾಜ್. ಸಮಾಜ ಸೇವಕರು ವೆಂಕಟೇಶ್ ನಗರಸಭಾ ಸದಸ್ಯರುಗಳಾದ ಗಣೇಶ್. ರಾಜಶೇಖರ್. ಮಲ್ಲಿಕಾರ್ಜುನ್. ಟಿಪ್ಪು. ಯುನೋಸ್. ಮಾಜಿ ನಗರಸಭಾ ಸದಸ್ಯರಾದ ರೋಷನ್. ಹಾಗೂ ಆಫ್ರೋಜ್. ನೂರಾರು ಮಂದಿ ಅಭಿಮಾನಿಗಳು ರಾಜಕೀಯ ಮುಖಂಡರು ಸಮಾಜ ಸೇವಕರು ಸಹ ಭೇಟಿ ನೀಡಿದರು ಸಮೀಉಲ್ಲಾರವರ ಅಭಿಮಾನಿಗಳು ಕೇಕ್ ಕತ್ತರಿಸಿ ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು.