ಸುದ್ದಿಕಿರಣ ವರದಿ
ಬುಧವಾರ, ಜುಲೈ 13
ಕೊಲೆಕಾಡಿ ಸಾಯಿ ಮಂದಿರಕ್ಕೆ ಭೇಟಿ
ಮೂಲ್ಕಿ: ಗುರುಪೂರ್ಣಿಮೆ ಪರ್ವದಿನವಾದ ಬುಧವಾರ ಮೂಲ್ಕಿ- ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಇಲ್ಲಿಗೆ ಸಮೀಪದ ಕೊಲೆಕಾಡಿ ಶ್ರೀ ಸಾಯಿ ಮಂದಿರಕ್ಕೆ ಭೇಟಿ ನೀಡಿ, ಗುರುಗಳ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಪಕ್ಷ ಪ್ರಮುಖರಾದ ಭುವನಾಭಿರಾಮ ಉಡುಪ ಕಿನ್ನಿಗೋಳಿ, ದೇವಪ್ರಸಾದ ಪುನರೂರು ಮೊದಲಾದವರಿದ್ದರು.