ಕರ್ನಾಟಕ ವಾದ್ಯ ಸಂಗೀತ

ಕರ್ನಾಟಕ ವಾದ್ಯ ಸಂಗೀತ

ಕರ್ನಾಟಕ ವಾದ್ಯ ಸಂಗೀತ

ಪವಮಾನಪುರದಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಫೆಬ್ರವರಿ 29, ಗುರುವಾರ ಸಂಜೆ 7-00 ಗಂಟೆಗೆ ಏರ್ಪಡಿಸಿರುವ "ಕರ್ನಾಟಕ ವಾದ್ಯ ಸಂಗೀತ" ಕಾರ್ಯಕ್ರಮದಲ್ಲಿ ಶ್ರೀ ರಾಘವೇಂದ್ರ ಶೃಂಗೇರಿ ಮತ್ತು ಶ್ರೀ ಶ್ರೇಯಸ್ (ಕೊಳಲು), ಶ್ರೀ ಶ್ರೀವತ್ಸ ಕಶ್ಯಪ್ (ಮ್ಯಾಂಡೋಲಿನ್), ಶ್ರೀ ಶ್ರೀಹರ್ಷ (ಪಿಟೀಲು), ಶ್ರೀ ಅನಿರುದ್ಧ  ವಾಸುದೇವ್ (ಮೃದಂಗ), ಶ್ರೀ ನಟರಾಜ ಶೃಂಗೇರಿ (ತಬಲಾ) ಮತ್ತು  ಶ್ರೀ ರಮೇಶ್ ಟಿ.ಎಸ್. (ಕೀ-ಬೋರ್ಡ್) ವಾದ್ಯಗಳನ್ನು ನುಡಿಸಲಿದ್ದಾರೆ. ಸ್ಥಳ : ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಒಂದನೇ ಮುಖ್ಯರಸ್ತೆ, ಪವಮಾನಪುರ, ಬೆಂಗಳೂರು-560062