ಲೋಕಕಲ್ಯಾಣ ಅರ್ಥವಾಗಿ ಶ್ರೀರಂಗನಾಥನ ಕಲ್ಯಾಣೋತ್ಸವ ಆಯೋಜಿಸಿದ ಡಾ.ಸ್ವಾತಿ.ಪಿ.ಭಾರದ್ವಾಜ್

ಲೋಕಕಲ್ಯಾಣ ಅರ್ಥವಾಗಿ ಶ್ರೀರಂಗನಾಥನ ಕಲ್ಯಾಣೋತ್ಸವ ಆಯೋಜಿಸಿದ ಡಾ.ಸ್ವಾತಿ.ಪಿ.ಭಾರದ್ವಾಜ್

ಲೋಕಕಲ್ಯಾಣ ಅರ್ಥವಾಗಿ ಶ್ರೀರಂಗನಾಥನ ಕಲ್ಯಾಣೋತ್ಸವ ಆಯೋಜಿಸಿದ ಡಾ.ಸ್ವಾತಿ.ಪಿ.ಭಾರದ್ವಾಜ್

ಚನ್ನರಾಯಪಟ್ಟಣ: ತಾಲೂಕಿನ ಹಿರಿಸಾವೆ ಹೋಬಳಿಯ ಬೂಕನಬೆಟ್ಟದ  ಶ್ರೀರಂಗನಾಥ ಸ್ವಾಮಿಯವರ  93ನೇ ಬ್ರಹ್ಮರಥೋತ್ಸವ  ಅಂಗವಾಗಿ ವಿಧಿ ವಿಧಾನದಂತೆ ಶಾಸ್ತ್ರೋಕ್ತವಾಗಿ ಶ್ರೀರಂಗನಾಥ ತಿರು ಕಲ್ಯಾಣ ಮಹೋತ್ಸವವನ್ನು ಜಿಲ್ಲೆಯ ಸುಭಿಕ್ಷ ಗಾಗಿ  ಉತ್ತಮ ಮಳೆ ಬೆಳೆ ಆಗಬೇಕಾಗಿರುವುದರಿಂದ  ಲೋಕಕಲ್ಯಾಣ ಅರ್ಥವಾಗಿ  ಬುದುವಾರ ರಾತ್ರಿ ಗಿನ್ನಿಸ್ ದಾಖಲೆ ಭರತನಾಟ್ಯ ಕಲಾವಿದೆ ವಿದೂಷಿ ಡಾ. ಸ್ವಾತಿ ಪಿ ಭಾರದ್ವಾಜ್ ಚಿನ್ಮಯ ಹೆಗಡೆ  ಮತ್ತು ಕುಟುಂಬ ಸದಸ್ಯರು ನೆರವೇರಿಸಿದರು ನಡೆದಿದ್ದ ನೂರಾರು ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿತರಣೆ ಮಾಡಿದರು.