ವಿಶ್ವಗುರು ಬಸವಣ್ಣನವರನ್ನು ಕನಾ೯ಟಕದ ಸಾಂಸ್ಕೃತಿಕ ನಾಯಕನೆಂದು ಘೋಷಿಸಿದ ರಾಜ್ಯ ಸಕಾ೯ರಕ್ಕೆ ಅಭಿನಂದನೆ

ವಿಶ್ವಗುರು ಬಸವಣ್ಣನವರನ್ನು ಕನಾ೯ಟಕದ ಸಾಂಸ್ಕೃತಿಕ ನಾಯಕನೆಂದು ಘೋಷಿಸಿದ ರಾಜ್ಯ ಸಕಾ೯ರಕ್ಕೆ ಅಭಿನಂದನೆ

ವಿಶ್ವಗುರು ಬಸವಣ್ಣನವರನ್ನು ಕನಾ೯ಟಕದ ಸಾಂಸ್ಕೃತಿಕ ನಾಯಕನೆಂದು ಘೋಷಿಸಿದ ರಾಜ್ಯ ಸಕಾ೯ರಕ್ಕೆ ಅಭಿನಂದನೆ

ವಿಶ್ವಗುರು ಬಸವಣ್ಣನವರನ್ನು ಕನಾ೯ಟಕದ ಸಾಂಸ್ಕೃತಿಕ ನಾಯಕನೆಂದು ಘೋಷಿಸಿದ ರಾಜ್ಯ ಸಕಾ೯ರಕ್ಕೆ ಹಾಗೂ ನಾಡಿನ ಜನಪ್ರಿಯ ಮುಖ್ಯಮಂತ್ರಿ ಬಸವಣ್ಣನವರ ವಿಚಾರಧಾರೆಗಳನ್ನು ಅಳವಡಿಸಿಕೊಂಡಿರುವ ಸನ್ಮಾನ್ಯ ಸಿದ್ದರಾಮಯ್ಯನವರಿಗೆ ಅಭಿನಂದನೆಗಳನ್ನು ನರಸಿಂಹರಾಜಪುರ ಬಸವಕೇಂದ್ರದ ಪೂಜ್ಯ ಶ್ರೀ ಬಸವಯೋಗಿಪ್ರಭುಗಳು ಸಲ್ಲಿಸಿದ್ದಾರೆ. ಶೋಷಿತರ ಉದ್ದಾರಕ ಸ್ತ್ರೀ ಸಮಾನತೆ ಕೊಟ್ಟ ಜಗಜ್ಯೋತಿ ಕಾಯಕ ಜೀವಿಗಳ ಜೀವಾಳ ಬಸವಣ್ಣನವರಿಗೆ ಸಾಂಸ್ಕೃತಿಕ ನಾಯಕನೆಂದು ಘೋಷಿಸಬೇಕೆಂದು ಬಸವ ಭಕ್ತರ ಒತ್ತಾಯಕ್ಕೆ ಸಕಾ೯ರ ಲಿಂಗಾಯತ ಧಮ೯ ಸಂಸ್ಥಾಪಕ ಬಸವಣ್ಣನವರನ್ನು ಕನಾ೯ಟಕದ ಸಾಂಸ್ಕೃತಿಕ ನಾಯಕನೆಂದು ಘೋಷಣೆ 
ಮಾಡಿರುವುದಕ್ಕೆ ಸಂತೋಷವಾಗಿದೆ ಅಭಿನಂದನೆಗಳು.