ಬೆಂಗಳೂರು ಸಹೋದರರಿಂದ "ಕರ್ನಾಟಕ ಶಾಸ್ತ್ರೀಯ ಸಂಗೀತ"

ಬೆಂಗಳೂರು ಸಹೋದರರಿಂದ "ಕರ್ನಾಟಕ ಶಾಸ್ತ್ರೀಯ ಸಂಗೀತ"

ಬೆಂಗಳೂರು ಸಹೋದರರಿಂದ "ಕರ್ನಾಟಕ ಶಾಸ್ತ್ರೀಯ ಸಂಗೀತ"

ಬೆಂಗಳೂರು : ಮಲ್ಲೇಶ್ವರದ ಅನನ್ಯ ಸಂಸ್ಥೆಯ ವತಿಯಿಂದ ಜನವರಿ 20, ಶನಿವಾರ ಸಂಜೆ 6-30ಕ್ಕೆ "ಕರ್ನಾಟಕ ಶಾಸ್ತ್ರೀಯ ಸಂಗೀತ". ಗಾಯನ : ಬೆಂಗಳೂರು ಸಹೋದರರಾದ ವಿ|| ಎಂ.ಬಿ. ಹರಿಹರನ್ ಮತ್ತು ವಿ|| ಎಸ್. ಅಶೋಕ್, ಪಿಟೀಲು :  ವಿ|| ಬಿ. ಕೆ. ರಘು,  ಮೃದಂಗ : ತುಮಕೂರು ವಿಶಂಕರ್, ಘಟ : ವಿ|| ಶರತ್ ಕೌಶಿಕ್. ಸ್ಥಳ : ಅನನ್ಯ ಸಭಾಂಗಣ, 91/2, 4ನೇ ಮುಖ್ಯರಸ್ತೆ, 13ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು-560003