ಶಬರಿಮಲೆ ಹಾಗೂ ಓಂ ಶಕ್ತಿ ಯಾತ್ರಿಗಳಿಗೆ ಧನ ಸಹಾಯ

ಶಬರಿಮಲೆ ಹಾಗೂ ಓಂ ಶಕ್ತಿ ಯಾತ್ರಿಗಳಿಗೆ ಧನ ಸಹಾಯ

ಶಬರಿಮಲೆ ಹಾಗೂ ಓಂ ಶಕ್ತಿ ಯಾತ್ರಿಗಳಿಗೆ ಧನ ಸಹಾಯ

ಕೋಲಾರ: ನರಸಾಪುರ ಗ್ರಾಮದಲ್ಲಿ ಶಬರಿಮಲೆ  ಹಾಗೂ ಓಂ ಶಕ್ತಿ ಯಾತ್ರೆಗೆ ಕೋಲಾರ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಕೊತ್ತೂರು ಜಿ.ಮಂಜುನಾಥ ರವರಿಂದ ಧನ ಸಹಾಯ. ತಾಲ್ಲೂಕಿನ ನರಸಾಪು ಗ್ರಾಮದಲ್ಲಿ ಶಬರಿಮಲೆ  ಹಾಗೂ ಓಂ ಶಕ್ತಿ ಯಾತ್ರೆಗೆ ತೆರಳಿದ ಭಕ್ತಾದಿಗಳಿಗೆ ಒಂದು ಬಸ್ಸಿಗೆ 25000 ಗಳಂತೆ ಒಟ್ಟು 5 ಬಸ್ಸುಗಳಿಗೆ ಸೇರಿ 125000/- ಹಣ ಸಹಾಯ ಮಾಡಿದರು. ಈ ಸಂದರ್ಭದಲ್ಲಿ ನರಸಾಪುರ ಗ್ರಾಮದ ವಕೀಲರಾದ ಎನ್.ಡಿ.ಶ್ರೀನಿವಾಸ್, ಕಾಂಗ್ರೇಸ್ ಮುಖಂಡರು ಗಳಾದ ಎನ್ .ಸಿ.ಚಂದ್ರಮೋಹನ್. ಜಾಲಿ ಭಾನು. ನವೀನ್ ಕುಮಾರ್. ಟಿ.ಬಾಬು. ಶಿಕ್ಷಕ ಯಲ್ಲಪ್ಪ, ಗಣೇಶ್. ಮೇಸ್ತ್ರೀ ಆಂಜಿ, ವಿನೋದ್, ವಕ್ಕಲೇರಿ ಗ್ರಾಪಂ ಅಧ್ಯಕ್ಷ ಮುರಳಿ, ಹಾಗೂ ಇನ್ನೂ ಅನೇಕರು ಭಾಗವಹಿಸಿದ್ದರು.