ಡಾ. ಭೇರ್ಯ ರಾಮಕುಮಾರ್ ಗೆ ಅಭಿನಂದನಾ ಸನ್ಮಾನ

ಡಾ. ಭೇರ್ಯ ರಾಮಕುಮಾರ್ ಗೆ ಅಭಿನಂದನಾ ಸನ್ಮಾನ

ಡಾ. ಭೇರ್ಯ ರಾಮಕುಮಾರ್ ಗೆ ಅಭಿನಂದನಾ ಸನ್ಮಾನ

ಮೈಸೂರಿನ ಮಹಾಕವಿ ಈಶ್ವರ ಗಜಾನನ ಹೆಗಡೆ ಹಾಗೂ ಶ್ರೀಮತಿ ಪದ್ಮಿನಿ ಹೆಗಡೆ ದಂಪತಿಗಳು ಅಯೋದ್ಯೆ ರಾಮಮಂದಿರ ದಿನದಂದು ಮೈಸೂರಿನ ತಮ್ಮಮನೆಯಲ್ಲಿ ಏರ್ಪಡಿಸಿದ್ದ ರಾಮಸ್ಮರಣೆ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಭೇರ್ಯ ರಾಮಕುಮಾರ್ ಅವರನ್ನು ಸನ್ಮಾನಿಸಿದರು. ಹಿರಿಯ ಚಿಂತಕ ಡಾ.ಕೆ.ರಘುರಾಮ್ ವಾಜಪೇಯಿ ಅವರು ಉಪಸ್ಥಿತರಿದ್ದರು.