ಜಗಳೂರು ವಿಧಾನಸಭಾ ಕ್ಷೇತ್ರ

May 24, 2025 - 15:23
 0  5
ಜಗಳೂರು ವಿಧಾನಸಭಾ ಕ್ಷೇತ್ರ

ಪಟ್ಟಣದ ಜೈ ಭಾರತ್ ಟ್ರಸ್ಟ್ ನ ಮುಖ್ಯಸ್ಥರಾದ  ಹೆಚ್.  ಬರ್ಕತ್ ಆಲಿ ಅವರ ವತಿಯಿಂದ ಸಾರ್ವಜನಿಕರ  ಆಸ್ಪತ್ರೆ ಮುಂಭಾಗ ಏರ್ಪಡಿಸಿಲಾಗಿದ ನೂತನವಾಗಿ ಸಮಾಜಕ್ಕಾಗಿ ಸಮರ್ಪಿಸಿರುವ ಮುಕ್ತಿವಾಹನಕ್ಕೆ ಮಾಜಿ ಶಾಸಕ ಹೆಚ್.ಪಿ.ರಾಜೇಶ್ ಅವರು ಭೇಟಿ ನೀಡಿ ಶುಭ ಹಾರೈಸಿದರು

 ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಅಧ್ಯಕ್ಷ ನವೀನ್ ಕುಮಾರ್ ಜೈ ಭಾರತ್ ಟ್ರಸ್ಟ್ ಬರ್ಕತ್ ಆಲಿ ಮಾಜಿ ತಾ.ಪಂ.ಸದಸ್ಯ ಕುಬೇಂದ್ರಪ್ಪ.ಓಬಳೇಶ್.  ಬಿಜೆಪಿ ಮುಖಂಡರು  ಬಿಸ್ತುವಳ್ಳಿ ಬಾಬು  ಓಬಳೇಶ್ , ಶ್ರೀನಿವಾಸ್ , ಶೇಖರಪ್ಪ ಸೇರಿದಂತೆ ಹಲವರು  ಮುಖಂಡರು ಉಪಸ್ಥಿತರಿದ್ದರು ಇದ್ದರು

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0