ದಾವಣಗೆರೆ ಜಿಲ್ಲಾಧ್ಯಕ್ಷರಾಗಿ ಪತ್ರಕರ್ತ ಶ್ರೀ ಮಂಜಪ್ಪ ಈ ಆಯ್ಕೆಯಾಗಿದ್ದಾರೆ 

Sep 2, 2025 - 12:31
 0  88
ದಾವಣಗೆರೆ ಜಿಲ್ಲಾಧ್ಯಕ್ಷರಾಗಿ ಪತ್ರಕರ್ತ ಶ್ರೀ ಮಂಜಪ್ಪ ಈ ಆಯ್ಕೆಯಾಗಿದ್ದಾರೆ 

ಶ್ರೀ ಮಹರ್ಷಿ ವಾಲ್ಮೀಕಿ ನಾಯಕರ ಮಹಾವೇದಿಕೆ. (ರಿ ) ಈ ಸಂಘಟನೆಯ ರಾಜ್ಯಾಧ್ಯಕ್ಷರಾದ ರಾಜಣ್ಣ ಲಕ್ಷ್ಮಿಸಾಗರ ಇವರ ಆದೇಶದ  ಮೇರೆಗೆ ಚಿತ್ರದುರ್ಗ ಪ್ರವಾಸ ಮಂದಿರದಲ್ಲಿ ಪತ್ರಕರ್ತರಾದ ಮಂಜಪ್ಪ ಈ ರವರನ್ನು ದಾವಣಗೆರೆ ಜಿಲ್ಲಾ ಅಧ್ಯಕ್ಷರಾಗಿ ನೇಮಕ ಮಾಡಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0