ಮಾಜಿ ಪಾಲಿಕೆ ಸದಸ್ಯರ ಎನ್ ಸುನೀಲ್ ಕುಮಾರ್ ಜನ್ಮದಿನಾಚರಣೆ ಆಚರಿಸಿದ ಯುವ ಮುಖಂಡ ತೇಜಸ್ವಿ ನಾಗಲಿಂಗ ಸ್ವಾಮಿ
ಮಾಜಿ ನಗರ ಪಾಲಿಕೆ ಸದಸ್ಯರಾದ ದಿವಂಗತ ಎನ್,ಸುನೀಲ್ ಕುಮಾರ್ ಅವರ ಜನ್ಮದಿನದ ಅಂಗವಾಗಿ ಇಂದು ಯುವ ಮುಖಂಡ ತೇಜಸ್ವಿ ನಾಗಲಿಂಗಸ್ವಾಮಿ ಅವರ ನೇತೃತ್ವದಲ್ಲಿ ಕನಕಗಿರಿ ಯಲ್ಲಿರುವ ಶ್ರೀ ಭಾರತೀ ಸೇವಾ ವೃದ್ಧಾಶ್ರಮಕ್ಕೆ ತೆರಳಿ ಹಣ್ಣು ಹಂಪಲು ನೀಡಲಾಯಿತು ಈ ಸಂದರ್ಭದಲ್ಲಿ ಮಾತನಾಡಿದ ತೇಜಸ್ವಿ ನಾಗಲಿಂಗ ಸ್ವಾಮಿ ಸುನೀಲ್ ಕುಮಾರ್ ಅವರ ಕೊಡುಗೆ ಅಗ್ರಹಾರ ವಾರ್ಡಿಗೆ ಅಪಾರ ಅವರ ನಿಧನ ತುಂಬಲಾರದ ನಷ್ಟ ಎಂದು ತೇಜಸ್ವಿ ನಾಗಲಿಂಗ ಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದ್ದರು
ಇವತ್ತಿನ ಈ ಕಾರ್ಯಕ್ರಮದಲ್ಲಿ ಸುನೀಲ್ ಕುಮಾರ್ ಅವರ ಶ್ರೀಮತಿ ರಂಜಿತಾ ಸುನಿಲ್ ಕುಮಾರ್ ಮತ್ತು ಅವರ ಮಗಳು ಶರಣ್ಯ ಸುನೀಲ್ ಕುಮಾರ್ ಭಾಗವಹಿಸಿರುವುದು ಸಂತಸ ತಂದಿದೆ ಎಂದರು
ಸಂದರ್ಭದಲ್ಲಿ ತೇಜಸ್ವಿ ನಾಗಲಿಂಗಸ್ವಾಮಿ, ರಂಜಿತಾಸುನಿಲ್ ಕುಮಾರ್, ಬೇಬಿ ಶ್ರಾರಣ್ಯ ಸುನೀಲ್ ಕುಮಾರ್, ಮುಖಂಡರಾದ ವೀರಶೈವ ಮೂರ್ತಿ, ವೈಟ್ ನವೀನ್, ಚಂದ್ರಶೇಖರ್, ಮಂಜುನಾಥ್ , ಇನ್ನಿತರರು ಉಪಸ್ಥಿತರಿದ್ದರು
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
