ನಗೆದೀಪ

Mar 7, 2026 - 14:23
 0  2
ನಗೆದೀಪ
ಸುದ್ದಿ ಕಿರಣ ನ್ಯೂಸ್ ಡೆಸ್ಕ್

ನಗೆದೀಪ ಹಚ್ಚಿಬಿಡು ಗೆಳೆಯಾ 

ಎನ್ನ ಮನದೊಳಗೆ 

ನಗೆದೀಪ ಹಚ್ಚಿಬಿಡು ಗೆಳೆಯಾ 

ಎನ್ನ ಹೃದಯದೊಳಗೆ 

ನಮ್ಮಿಬ್ಬರ ಆಸೆ ಫಲಿಸಲಿ 

ಹೃದಯ ಹಣತೆಯ ಬೆಳಕಲಿ

ಹೊಸ ಮಿಂಚು ಹರಿದು ಬರಲಿ 

ಎದೆಯ ನೋವು ಕರಗಿ ಹೋಗಲಿ 

ಹಳೆಯ ಕಹಿ ನೆನಪುಗಳು 

ಗುಡಿಸಿ ಹೋಗಲಿ ಮನದ ಮೂಲೆಗೆ 

ಸ್ನೇಹ ಪ್ರೀತಿ ರಸಗಳಿಗೆಗಳು

ಮೂಡಿ ಬರಲಿ ಮನಸ್ಸಿನೊಳಗೆ 

ಎರಡು ದಿನ ಬಾಳಿದರೂ 

ಗರುಡನಂತೆ ಏರಬೇಕು ಗಗನದದೆತ್ತರ 

ಬದುಕಿ ಹೀಗೆ ಉರುಳಿದರೂ 

ಮಾನ್ಯವೆನಿಸಿ ಬೆಳಗಬೇಕು ಬದುಕು ಚಿತ್ತಾರ

ಉದಂತ ಶಿವಕುಮಾರ 

ಕವಿ, ಬೆಂಗಳೂರು-56

ಮೊ: 9739858558

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456