ಭೀರಪ್ಪ ಹೊಸೂರಗೆ ಸಾಲುಮರದ ತಿಮ್ಮಕ್ಕ ರತ್ನ ಪ್ರಶಸ್ತಿ ಪ್ರಧಾನ
'ಇಂಡಿ: ವಿಜಯಪುರ ಶಿವಯೋಗಿ ಪುಟ್ಟರಾಜ ಗಾನಬನದ ಆವರಣದಲ್ಲಿ ವಿಜಯಪುರದ ಸಂಕೇತ ಸ್ವಯಂ ಸೇವಾ ಸಂಸ್ಥೆ ದಶಮಾನೋತ್ಸವದ ಪ್ರಯುಕ್ತ ಹಮ್ಮಿಕೊಂಡ ಸಾಧಕರಿಗೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾದ್ಯಮ ಕ್ಷೇತ್ರಕ್ಕೆ ಕೊಡಮಾಡುವ ರಾಜ್ಯಮಟ್ಟದ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ರತ್ನ ಪ್ರಶಸ್ತಿಯನ್ನು ಇಂಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಹಾಗೂ ವರದಿಗಾರ ಭೀರಪ್ಪ ಹೊಸೂರ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿ ಪ್ರಧಾನ ಮಾಡಲಾಯಿತು.ಈ ಸಂದರ್ಭದಲ್ಲಿ ರಾಜಯೋಗಿಣಿ ಬ್ರಹ್ಮಕುಮಾರಿ ಸಾವಿತ್ರಿ ಅಕ್ಕನವರು, ಪಂ.ತೊಂಟದಾರ್ಯ ಕವಿ ಗವಾಯಿಗಳು, ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾಜಿ ಸಚಿವರು, ಸಂಕೇತ ಸ್ವಯಂ ಸೇವಾ ಸಂಸ್ಥೆ ಅಧ್ಯಕ್ಷ ಪಾರ್ವತಿ ಜಿ, ಮಹಮ್ಮದ ರಫೀಕ ಟಪಾಲ, ಎಂ ಅಬ್ದುಲರಜಾಕ ಹೊರ್ತಿ,ಡಾl ದೊಡ್ಡಪ್ಪ ಪೂಜಾರಿ, ರವಿ ಕಿತ್ತೂರ, ಭಗವಂತ ರೇವೂರ,ಶಿವಶಂಕರ ಜೋರಾಪೂರ, ಸೇರಿದಂತೆ ಮತ್ತಿತ್ತರರು ಇದ್ದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
