ಗೌತಮ ಬುದ್ಧರ ವಿಚಾರಧಾರೆ,, ವಿಶ್ವಕ್ಕೆ ಮಾದರಿ,, ನಯನಜ ಸಮಾಜದ ಅಧ್ಯಕ್ಷ ಶ್ರೀ ಶಿವಪ್ಪ ನುಡಿ

May 1, 2026 - 14:04
 0  1
ಗೌತಮ ಬುದ್ಧರ ವಿಚಾರಧಾರೆ,, ವಿಶ್ವಕ್ಕೆ ಮಾದರಿ,, ನಯನಜ ಸಮಾಜದ ಅಧ್ಯಕ್ಷ ಶ್ರೀ ಶಿವಪ್ಪ ನುಡಿ

        ತಥಾಗತ ಗೌತಮ ಬುದ್ದರ ತತ್ವ ಜಗತ್ತಿಗೆ ಮಾದರಿ ಬುದ್ಧ ಧರ್ಮ ಅತ್ಯಂತ ವೈಜ್ಞಾನಿಕ ಧರ್ಮ ಎಂದು *ನಯನಜ ಸಮಾಜದ ಅಧ್ಯಕ್ಷ ಶ್ರೀ ಶಿವಪ್ಪ ನುಡಿದರು..
ಇಂದು ಬೆಳಗ್ಗೆ 2570ನೇ ವೈಶಾಖ *ಶುದ್ಧ ಬುದ್ಧ ಪೂರ್ಣಿಮೆ ಯನ್ನು ಹೌಸಿಂಗ್ ಬೋರ್ಡ್ ನ ಬುದ್ಧ ಬಸವ ಅಂಬೇಡ್ಕರ್ ಯೋಗ ಕೇಂದ್ರದ ಯೋಗ ಗುರು ಎಸ್.ಎಂ. ಅಲ್ಲಮಪ್ರಭು ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. *ನೇಪಾಳದ ಲುಂಬಿನಿಯಲ್ಲಿ ಹುಟ್ಟಿ ವಿಶ್ವಕ್ಕೆ ಬೆಳಕಾದ,, ಏಷ್ಯಾದ ಬೆಳಕು ಎಂದೇ ಪ್ರಸಿದ್ಧಿ ಪಡೆದ ಗೌತಮ ಬುದ್ಧರು ಮೌಡ್ಯಕ್ಕೆ ತಿಲಾಂಜಲಿ ನೀಡಿ ಹೊಸ ಮನ್ವಂತರ *ಸೃಷ್ಠಿಸಿದ, ಹೊಸ ಧರ್ಮ ಕಟ್ಟಿ ಸಮಾನತೆಯ ಹರಿಕಾರ ಗೌತಮ ಬುದ್ದರ ಜಯಂತಿಯನ್ನು *ಈ ಶ್ರೇಷ್ಠ ಯೋಗ ಕೇಂದ್ರದಲ್ಲಿ ಎಲ್ಲರಿಗೂ ತಿಂಡಿ ವ್ಯವಸ್ಥೆ ಮಾಡಿ ಆಚರಿಸುತ್ತಿರುವುದು ಹೆಮ್ಮೆ ಸಂಗತಿ ಎಂದರು... ಕಾರ್ಯಕ್ರಮದಲ್ಲಿ ನಾಡಿನ ಖ್ಯಾತ ಯೋಗ ಗುರು ಎಸ್.ಎಂ ಅಲ್ಲಮ ಪ್ರಭು ಶಿಕ್ಷಕರಾದ ಶ್ರೀ ಕೆಂಬಾರೆಗೌಡ, ಲಕ್ಷ್ಮಣ್ ಗೌಡ, ಶಿಕ್ಷಣ ಸಂಯೋಜಕ ಶ್ರೀ.ಸಿ. ವೀರಭದ್ರಯ್ಯ,, ಶಿಕ್ಷಕಿ ಶ್ರೀಮತಿ ಸಹನಾ ಅರುಣ್ ಕುಮಾರಗೌಡ,,ಐ ಸಿ ಎಲ್ ಇಂದ್ರಕುಮಾರ್, ರೇಷ್ಮೆ *ಇಲಾಖೆ ಕೀರ್ತಿ ಹೊಸಹೊಳಲು, ಅಂಗಡಿ ಅಣಪ್ಪ, ರಶ್ಮಿ ವಾಸು, ನಂದಿನಿ, ರೇಖಾಮಂಜುತೊಳಸಿ, ಸ್ಪಂಧನ, ಆದಂಜಾಕೀರ್, ಮಮತಾರೋಬೋ ಮಂಜು,,, ಮುಂತಾದವರು ಭಾಗವಹಿಸಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456