ಮೇರು ಕವಿ ಡಾ|| ಎಚ್.ಎಸ್ ವೆಂಕಟೇಶಮೂರ್ತಿ ಹಾಗೂ ಪ್ರಸಿದ್ಧ ಲಯವಾದ್ಯ ಕಲಾವಿದರಾದ ಶ್ರೀ ಎಸ್. ಬಾಲಿ ಅವರಿಗೆ "ಗಾನ ನಮನ"

Dec 5, 2025 - 13:08
 0  2
ಮೇರು ಕವಿ ಡಾ|| ಎಚ್.ಎಸ್ ವೆಂಕಟೇಶಮೂರ್ತಿ ಹಾಗೂ ಪ್ರಸಿದ್ಧ ಲಯವಾದ್ಯ ಕಲಾವಿದರಾದ ಶ್ರೀ ಎಸ್. ಬಾಲಿ ಅವರಿಗೆ "ಗಾನ ನಮನ"

  ಬೆಂಗಳೂರು: ವಿಕಸನ ಟ್ರಸ್ಟ್ ವತಿಯಿಂದ ಡಿಸೆಂಬರ್ 7, ಭಾನುವಾರ ಸಂಜೆ 4-30ಕ್ಕೆ ಮೇರು ಕವಿ ಡಾ|| ಎಚ್.ಎಸ್. ವೆಂಕಟೇಶ ಮೂರ್ತಿ ಮತ್ತು 'ರಿದಮ್ ಕಿಂಗ್' ಶ್ರೀ ಎಸ್. ಬಾಲಿ, ಇವರ ನೆನಪಿನಲ್ಲಿ "ಗಾನ ನಮನ" ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸುಗಮಸಂಗೀತ ಗಾಯಕರಾದ ಶ್ರೀ ಶ್ರೀನಿವಾಸ ಉಡುಪ ವಹಿಸುವರು ಶ್ರೀಮತಿ ಅಪರ್ಣಾ ನರೇಂದ್ರ, ಶ್ರೀ ನಿತಿನ್ ರಾಜಾರಾಂ ಶಾಸ್ತ್ರಿ, ವಿಕಸನ ಹಾಗೂ ಗುರುಕುಲಂ ಮಕ್ಕಳು"ಗಾನ ನಮನ" ಸಲ್ಲಿಸುವರು. ವಾದ್ಯ ಸಹಕಾರದಲ್ಲಿ-ಶ್ರೀ ಕೃಷ್ಣ ಉಡುಪ, ಶ್ರೀ ಜಿ. ಎಲ್. ರಮೇಶ್ ಕುಮಾರ್, ಶ್ರೀ ಆರ್. ಲೋಕಿ ಮತ್ತು ಶ್ರೀ ಎನ್. ಗುರುರಾಜ್. ನಿರೂಪಣೆ : ಶ್ರೀ ದಿವಾಕರ ಕಶ್ಯಪ್. ಸ್ಥಳ : ಶ್ರೀ "ಶಂಕರ ಕೃಪ" ಸಭಾಂಗಣ, ಶ್ರೀ ಶೃಂಗೇರಿ ಶಾರದಾಂಬಾ ದೇವಾಲಯ, ಗಿರಿನಗರ, ಬೆಂಗಳೂರು-85.

ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಅಪರ್ಣಾ ನರೇಂದ್ರ ವಿನಂತಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456