ಸಬ್ ಇನ್ಸ್ಪೆಕ್ಟರ್ ಹರೀಶ್ ಅವರಿಗೆ ಶುಭಾಶಯ ತಿಳಿಸಿದ ತೇಜಸ್ವಿ ನಾಗಲಿಂಗ ಸ್ವಾಮಿ
ವಿದ್ಯಾರಣ್ಯ ಪುರಂ ಪೋಲಿಸ್ ಠಾಣೆಯ "ಸಬ್ ಇನ್ಸ್ಪೆಕ್ಟರ್" ಆಗಿ ನೂತನವಾಗಿ ಅಧಿಕಾರ ವಹಿಸಿಕೊಂಡ ದಕ್ಷ ಪೊಲೀಸ್ ಅಧಿಕಾರಿ "ಹರೀಶ್ ಪಿ ವೈ" ಅವರನ್ನು ಭೇಟಿ ಮಾಡಿ ಶುಭಾಶಯ ತಿಳಿಸಲಾಯಿತು.
ಈ ಸಂದರ್ಭದಲ್ಲಿ ಕಾಲ ಶನೇಶ್ವರ ಸ್ವಾಮಿ ದೇವಸ್ಥಾನ ಗುಡ್ಡಪ್ಪ ನವರಾದ ಸೂರ್ಯ ದೇವ, ರಾಜ ಹಂಸ ಹೋಟೆಲ್ ಮಾಲಿಕರಾದ ಸಿದ್ದರಾಜು ಕನ್ನಡ ಹೋರಾಟಗಾರರದ ಮಲ್ಲೇಶ್ ಮುಖಂಡರಾದ ನಾಗರಾಜ್ ಮದಕರಿ ಮದೇವ್ ಇದ್ದರು,
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
