ಸುದ್ದಿ ಕಿರಣ

Aug 24, 2025 - 15:15
Aug 24, 2025 - 16:48
 0  34
ಸುದ್ದಿ ಕಿರಣ

"ಸುದ್ದಿ ಕಿರಣ"             
 ಶುಭ ಮುಂಜಾವಿನಲಿ ಫಳಫಳ ಹೊಳೆಯುವ ಸೂರ್ಯನ ಕಿರಣ
ಚಹಾದೊಂದಿಗೆ ಬೇಕೇಬೇಕು
 ಓದಲು ದಿನಪತ್ರಿಕೆ ಸುದ್ದಿ ಕಿರಣ..! 
               
ಎಲ್ಲರ ನೆಚ್ಚಿನ ದಿನಪತ್ರಿಕೆಯಿದು ಸುದ್ದಿಕಿರಣ 
ಕವಿಗಳ ಆಶಾಕಿರಣ 
ನಮ್ಮೆಲ್ಲ ಕವಿ ಕವನಗಳ ನರ್ತನ
ಬಣ್ಣ ಬಣ್ಣದ ಪುಟಗಳುಳ್ಳ
ಪತ್ರಿಕೆ ಇದು ಸುದ್ದಿ ಕಿರಣ 
ಸೆಳೆದಿದೆ ಓದುಗರ ಗಮನ..!!
     
ನಮ್ಮಯ ನಾಡಿಮಿಡಿತ ಸುದ್ದಿ ಕಿರಣ
 ದೇಶ ವಿದೇಶ ಹಲವಾರು 
ಸುದ್ದಿಗಳ ಸಮ್ಮಿಲನ
ಅಂಕಣ ಬರಹಗಳು 
ಶುಭ ನುಡಿ ಸೆಳೆಯುವುದು ಗಮನ..!!!

ಸಂಪಾದಕರ ದೊಡ್ಡಗುಣ 
ಮತ್ತೆ ಮತ್ತೆ ಪ್ರಕಟಿಸುವರು ನಮ್ಮಗಳ ಕವನ
ಸಣ್ಣ ಪತ್ರಿಕೆಯಾದರೂ 
ತುಂಬಾ ಚೊಕ್ಕತನ..!!!!
                                         
ನಮ್ಮ ಕವನಗಳು ಪ್ರಕಟಿಸುತ್ತಾ  
ನನ್ನ ಸಾಹಿತ್ಯಕ್ಕೆ ನೀರೂಣಿಸಿ
ಪ್ರೋತ್ಸಾಹಿಸುತ್ತಿರುವ ನಿಸ್ವಾರ್ಥ
 ಈ ಪತ್ರಿಕೆಯ ಸಂಪಾದಕರಾದ ಮಲ್ಲಿಕಾರ್ಜುನ ರೆಡ್ಡಿಯವರಿಗೆ ನನ್ನ ಅನಂತಾನಂತ ಗೌರವ ನಮನ...!!!!!🙏🏻🙏🏻

"ವಿಶಾಲಾಕ್ಷಿ ಕಾಳೆ"
ತಾ :-ಇಂಡಿ. ಜಿಲ್ಲಾ ವಿಜಾಪುರ.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456