7C ಕಲಂ ರದ್ದತಿಗಾಗಿ ಆಗ್ರಹ : ಡಾ. ಕೋದಂಡ ರಾಮ್. ರಾಜ್ಯಾಧ್ಯಕ್ಷರು. ಅಂಬೇಡ್ಕರ್ ಸ್ವಾಭಿಮಾನಿ ಸೇನೆ

Feb 20, 2026 - 18:33
Feb 20, 2026 - 19:25
 0  11
7C ಕಲಂ ರದ್ದತಿಗಾಗಿ ಆಗ್ರಹ : ಡಾ. ಕೋದಂಡ ರಾಮ್. ರಾಜ್ಯಾಧ್ಯಕ್ಷರು. ಅಂಬೇಡ್ಕರ್ ಸ್ವಾಭಿಮಾನಿ ಸೇನೆ

ಛಲವಾದಿ-ಅಭಿರುದ್ಧಿ-ನಿಗಮ-ಸ್ಥಾಪನೆ-ಹಾಗೂ-scsp-tsp-ಹಣ-ದುರುಪಯೋಗ-7c-ಕಲಂ-ರದ್ದತಿಗಾಗಿ-ಆಗ್ರಹ-ಡಾ-ಕೋದಂಡ-ರಾಮ್-ರಾಜ್ಯಾಧ್ಯಕ್ಷರು-ಅಂಬೇಡ್ಕರ್-ಸ್ವಾಭಿಮಾನಿ-ಸೇನೆ 

ದಿನಾಂಕ 20/02/2026 ರಂದು ರಾಜ್ಯದ ಮುಖ್ಯಮಂತ್ರಿ ಯವರ ನೇತೃತ್ವದಲ್ಲಿ ದಲಿತ ಮುಖಂಡರ ಬಜೆಟ್ ಪೂರ್ವ ಸಭೆಯಲ್ಲಿ ಮಾತ್ನಾಡಿದರು ಡಾ.ಕೋದಂಡ ರಾಮ್ ರವರು SCSP & TSP ಹಣ ದುರುಪಯೋಗಕ್ಕೆ ಮೂಲ ಕಾರಣವಾದ 7C ಕಲಂ ರದ್ದತಿ ಮಾಡಲು ಇ ಬಜೆಟ್ ಅಧಿವೇಶನದಲ್ಲಿ ಕ್ರಮ ಕೈಗೊಳ್ಳಬೇಕೆಂದು ಸಮಾಜ ಕಲ್ಯಾಣ ಇಲಾಖೆಯ ಶ್ರೀ ಮಹದೇವಪ್ಪ ಹಾಗೂ ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರನ್ನು ಒತ್ತಾಯಿಸಿದರು. 

ಹಾಗೂ ಬಾಬಾ ಸಾಹೇಬರ ಆಶಯದಂತೆ ಈ ದೇಶದ ಮೂಲನಿವಾಸಿಗಳ ಮೂಲ ಧರ್ಮ ವಾದ ಬೌದ್ಧ ಧಮ್ಮ ಕ್ಕೆ ಇನ್ನಷ್ಟು ಪ್ರೋತ್ಸಾಹ ನೀಡಲು ಬೌದ್ಧ ಅಭಿರುದ್ಧಿ ನಿಗಮ ಹಾಗೂ ಹೊಲಯ ಹಾಗೂ ಹೊಲಯ ಸಂಬಂದಿತ ಜಾತಿಗಳ ಅಭಿರುದ್ಧಿಗಾಗಿ ಛಲವಾದಿ ಅಭಿರುದ್ಧಿ ನಿಗಮ ಸ್ಥಾಪನೆ ಮಾಡಲು ಈ ಬಜೆಟ್ ನಲ್ಲಿ ಅನುಮೋದನೆ ಮಾಡಲು ಆಗ್ರಹಿಸಿದರು.  ಈ ಸಂದರ್ಭದಲ್ಲಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ರಾಜ್ಯ ಕಾರ್ಯಾಧ್ಯಕ್ಷರಾದ ಆನಂದ್ ಕುಮಾರ್. ಮಂಜುನಾಥ್ ಪುಟ್ಟೇನಹಳ್ಳಿ. ಜೈ ವಾಲ್ಮೀಕಿ ಕರ್ನಾಟಕ ರಾಜ್ಯಾಧ್ಯಕ್ಷರಾದ ಮಾರುತಿ. ಸಾಹೇಬ ರೆಡ್ಡಿ. ಮತ್ತು ದಲಿತ ರಮೇಶ್ ಹಾಗೂ ಇತರ ಸಮುದಾಯದ ನಾಯಕರುಗಳು ಹಾಜರಿದ್ದರು. ಈ ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅನೇಕ ಅಧಿಕಾರಿಗಳು ಹಾಜರಿದ್ದರು.

What's Your Reaction?

Like Like 2
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456