ಕೆಜಿಎಫ್ ಜಿಲ್ಲಾ ಪೊಲೀಸ್ ವತಿಯಿಂದ ಬಾಂಬ್ ನಿಷ್ಕ್ರಿಯ ದಳದಿಂದ ತಪಾಸಣೆ
ಕೆಜಿಎಫ್: ಇತ್ತೀಚಿನ ದಿನಗಳಲ್ಲಿ ಕೋಲಾರದಲ್ಲಿ ಉಸಿ ಬಾಂಬ್ ಬೆದರಿಕೆ. ಹಾಗೂ ಇತರ ಕಡೆ ಬಾಂಬ್ ಪತ್ತೆಯಾಗಿತ್ತು, ಹಿನ್ನೆಲೆಯಲ್ಲಿ ಸುರಕ್ಷಿತ ದೃಷ್ಟಿಯಿಂದ ಕೆಜಿಎಫ್ ಜಿಲ್ಲಾ ಪೊಲೀಸ್ ವತಿಯಿಂದ ನಗರದ ರೈಲ್ವೆ ನಿಲ್ದಾಣ ಹಾಗೂ ಬಸ್ ನಿಲ್ದಾಣ.
ಪ್ರಮುಖ ಎಂ.ಜಿ. ಮಾರ್ಕೆಟ್. ಸಾರ್ವಜನಿಕ ಸ್ಥಳಗಳಲ್ಲಿ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳ ಸಿಬ್ಬಂದಿಗಳು. ಕೆಲವು ಕಡೆ ಬಿದ್ದಿದ್ದ, ಕಸದ ರಾಶಿ. ಕಸದ ಬುಟ್ಟಿಗಳಲ್ಲಿ. ತಪಾಸಣೆ ನಡೆಸಿದರು. ಈ ಕಾರ್ಯ ಇನ್ನು ಕೆಲವು ದಿನಗಳು ನಡೆಯುತ್ತದೆ.
ಸಾರ್ವಜನಿಕರು. ತಾವು ಇರುವ ಸ್ಥಳಗಳಲ್ಲಿ ಯಾವುದೇ ಒಂದು ಅನುಮಾನಾಸ್ಪದ. ವಸ್ತುಗಳು ಕಂಡು ಬಂದರೆ ತಕ್ಷಣ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ. 112 ಗೆ ಕರೆ ಮಾಡಿ ಎಂದು ಎ.ಎಸ್ ಐ. ವೆಂಕಟೇಶ್ ಗೌಡ ತಿಳಿಸಿದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
