ಚಾಮುಲ್ : 53 ಕೋಟಿ ಸಾಲದ ಹಣ ನೀಡಲು ರೇವಣ್ಣ ಒತ್ತಾಯ
ಸಂತೆಮರಹಳ್ಳಿ: ಚಾಮರಾಜನಗರ ಹಾಲು ಉತ್ಪಾದಕರ ಉಳಿವಿಗಾಗಿ ಸರ್ಕಾರ 53 ಕೋಟಿ ಹಣವನ್ನು ಈ ಬಾರಿ ಬಜೆಟ್ ನಲ್ಲಿ ಮಾನ್ಯ ಮುಖ್ಯ ಮಂತ್ರಿ ಸಿದ್ದರಾಮಯ್ಯ ನೀಡುವಂತೆ ಚಾಮುಲ್ ನಾಮ ನಿರ್ದೇಶಕರಾದ ಕೆ ಕೆ ರೇವಣ್ಣ ಮನವಿ ಮಾಡಿದ್ದಾರೆ.
ಸುದ್ದಿ ಕಿರಣ ಪತ್ರಿಕೆ ಜೊತೆ ಮಾತನಾಡತ್ತು ದಿವಂಗತ ಎಚ್ ಎಸ್ ಮಹದೇವಪ್ರಸಾದ್ ಕನಸಿನ ಕೂಸಗಿರುವ ಚಾಮರಾಜನಗರ ಹಾಲು ಉತ್ಪಾದಕರ ಒಕ್ಕೂಟ ಸಾಲದ ಸುಳಿಯಿಂದ ಹೊರ ಬರಲು ಸರ್ಕಾರ ಆರ್ಥಿಕ ನೆರವು ಬರಲು ಅತ್ಯಗತ್ಯ ಎಂದರು.
ಕ್ಷೇತ್ರದ ಶಾಸಕರ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು ಸರ್ಕಾರದಿಂದ ನೆರವು ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
