ಹೇಮಾವತಿ ನಾಲೆ ಕಾಮಗಾರಿಯ ಸಮೀಪ ಅನಾಥ ಚಿರತೆ ಮರಿ ಪ್ರತ್ಯಕ್ಷ ಸಾರ್ವಜನಿಕರಿಂದ ರಕ್ಷಣೆ

Jan 11, 2026 - 17:01
 0  6
ಹೇಮಾವತಿ ನಾಲೆ ಕಾಮಗಾರಿಯ ಸಮೀಪ ಅನಾಥ ಚಿರತೆ ಮರಿ ಪ್ರತ್ಯಕ್ಷ ಸಾರ್ವಜನಿಕರಿಂದ ರಕ್ಷಣೆ

ಚಿಕ್ಕನಾಯಕನಹಳ್ಳಿ:ಪಟ್ಟಣದ 6ನೇ ವಾರ್ಡ್ ಸಮೀಪದ  ಕೇದಿಗೆಹಳ್ಳಿ ಹೊಸೂರಿನಲ್ಲಿ ಹೇಮಾವತಿ ನಾಲೆ ಕಾಮಗಾರಿಯ ಸಮೀಪ ಅನಾಥ ಚಿರತೆ ಮರಿ ಪ್ರತ್ಯಕ್ಷ ಸಾರ್ವಜನಿಕರಿಂದ ರಕ್ಷಣೆ ಶನಿವಾರ ಮಧ್ಯಾಹ್ನದ ಸಮಯದಲ್ಲಿ ಹೇಮಾವತಿ ಕಾಮಗಾರಿ ಸಮೀಪದಲ್ಲಿ ತಾಯಿಯಿಂದ ಅಗಲಿದ ಚಿರತೆ ಮರಿ ಅನಾಥವಾಗಿ ಓಡಾಡುತ್ತಿದ್ದನ್ನು ಗಮನಿಸಿದ ಕೇದಿಗೆಹಳ್ಳಿ ಗ್ರಾಮದ  ಯುವಕ ಕಿಟ್ಟಿ ಆ ಚಿರತೆ ಮರಿಯನ್ನು ಧೈರ್ಯದಿಂದ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾನೆ. ಈ ಚಿರತೆಯ ಮನೆಗೆ 3 ರಿಂದ 4 ತಿಂಗಳು ವಯಸ್ಸಿರಬಹುದು ಎಂದು ಅರಣ್ಯ ಇಲಾಖೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಚಿರತೆಗಳ ಕಾಟ ಹೆಚ್ಚಾಗುತ್ತಿದ್ದು ಚಿರತೆಮರಿಯನ್ನು ಕಂಡ ಸಾರ್ವಜನಿಕರು ಭಯಭೀತರಾಗಿದ್ದಾರೆ.

What's Your Reaction?

Like Like 2
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456