ಗಾಯಕ ಪ್ರಸನ್ನ ಅವರಿಗೆ-ಕರುನಾಡ ಸಾಧಕರತ್ನ ಪ್ರಶಸ್ತಿ
ವಿಶ್ವಮಾನವ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಖ್ಯಾತ ಗಾಯಕರು ಮತ್ತು ಸಮಾಜ ಸೇವಕರಾದ ಪ್ರಸನ್ನ ಕೆ.ಅವರು ಸಮಾಜ ಸೇವಕರಾಗಿ ಮತ್ತು ಗಾಯಕರಾಗಿ ಸಲ್ಲಿಸುತ್ತಿರುವ ಅನುಪಮ ಸೇವೆಯನ್ನು ಪರಿಗಣಿಸಿ. ವಿಶ್ವಮಾನವ ಸಾಂಸ್ಕೃತಿಕ ಪ್ರತಿಷ್ಠಾನ ಕರುನಾಡ ಸಾಧಕರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತ್ತು. ಕನ್ನಡ ಚಲನಚಿತ್ರ ನಿರ್ದೇಶಕ ಮತ್ತು ಕರ್ನಾಟಕ ರಾಷ್ಟ್ರೀಯ ಕ್ರೀಡಾ ಪಟು ಜಿ .ಅರುಣ್ ಕುಮಾರ್.ಪ್ರಶಸ್ತಿ ಪ್ರದಾನ ಮಾಡಿದ ಸಮಾಜ ಸೇವಕರಾದ ಡಾ.ಸಿ.ಜಯಲಕ್ಷ್ಮಿ. ಮುಖ್ಯ ಅತಿಥಿಗಳಾಗಿ ಕನ್ನಡಪರ ಚಿಂತಕರಾದ ಎಂ.ಕೆ.ರಂಗಪ್ಪ.ಸಾಹಿತಿಗಳಾದ ಡಾ. ಕಾಕೋಳು ಶೈಲೇಶ್. ಚನ್ನರಾಯಪಟ್ಟಣದ ಗಾಯಕಿ ಸುಧಾಸಾಗರಿ. ಮತ್ತು ಪ್ರತಿಷ್ಠಾನದ ಉಪಾಧ್ಯಕ್ಷರಾದ ಮಧುಮಾಲತಿ ಅಧ್ಯಕ್ಷ ಡಾ.ಎಂ.ಪುಟ್ಟರಾಜು. ಉಪಸ್ಥಿತರಿದ್ದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
