ದುಮತಿ ಗ್ರಾಮದಲ್ಲಿ ಡಾ||ಬಿ.ಆರ್.ಅಂಬೇಡ್ಕರ್ ರವರ ಪುತ್ತಳಿ ಅನಾವರಣ ಕಾರ್ಯಕ್ರಮ
ಸಿಂಧನೂರು ತಾಲೂಕಿನ *ದುಮತಿ* ಗ್ರಾಮದಲ್ಲಿ ಡಾ ಬಿ ಆರ್ ಅಂಬೇಡ್ಕರ್ ರವರ ಪುತ್ತಳಿ ಅನಾವರಣ ಕಾರ್ಯಕ್ರಮವನ್ನು ನಾಳೆ ಭಾನುವಾರ 14-12-2025 ರಂದು ಬೆಳಿಗ್ಗೆ 10:30 ಕೆ ಹಮ್ಮಿಕೊಳ್ಳಲಾಗಿದೆ ಇದನ್ನು ಸರಳ ರೀತಿಯಲ್ಲಿ ಆಚರಿಸಲಾಗುತ್ತಿದ್ದೂ ದಯವಿಟ್ಟು ಅಂಬೇಡ್ಕರ್ ವಾದಿಗಳು ಹಾಗೂ ಹಿರಿಯ ಮುಖಂಡರು ಸಂಘಟನಕರಾರು ಎಲ್ಲ ಪ್ರಗತಿಪರ ವಿಚಾರ ವಂತರು ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ತಮ್ಮಲ್ಲಿ ದುಮತಿ ಗ್ರಾಮಸ್ಥರ ಪರವಾಗಿ ಸರ್ವರಿಗೂ ಸ್ವಾಗತ- ಸುಸ್ವಾಗತ
ಜೈಭೀಮ್
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
