ಬಸವೇಶ್ವರನಗರದಲ್ಲಿ ವಿಜಯದಾಸರ ಆರಾಧನೆ- ಯಾಯಿವಾರ, ಭಜನೆ, ಪ್ರವಚನ
ಬೆಂಗಳೂರು: 'ಚಿಪ್ಪಗಿರಿಯ ತಪೋಮೂರ್ತಿ' ಶ್ರೀ ವಿಜಯದಾಸರ ಆರಾಧನೆಯ ಮಹೋತ್ಸವವು ಬಸವೇಶ್ವರನಗರದಲ್ಲಿ ಹರಿದಾಸರ ಭಕ್ತರಾದ ಶ್ರೀ ಬಿ. ಜಿ. ರಾಘವೇಂದ್ರರಾವ್ ಅವರ ನೇತೃತ್ವದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಅಖಿಲ ಭಾರತ ಮಾಧ್ವ ಭಜನಾ ಮಂಡಳಿಯ ಸದಸ್ಯರಿಂದ ಹರಿಭಜನೆ, ಶ್ರೀ ರಮೇಶಾಚಾರ್ಯರಿಂದ ವಿಜಯದಾಸರಿಂದ ರಚಿಸಲ್ಪಟ್ಟ 'ಕಪಿಲ ಸುಳಾದಿ' ವಿಷಯವಾಗಿ ಧಾರ್ಮಿಕ ಪ್ರವಚನ, ವಿಜಯದಾಸರ ಭಾವಚಿತ್ರದೊಂದಿಗೆ ಯಾಯಿವಾರ ನಂತರ ಗಾಯಕಿಯರಾದ ವಿದುಷಿ ಶ್ರೀಮತಿ ರೂಪಶ್ರೀ ಪ್ರಭಂಜನ ಮತ್ತು ವಿದುಷಿ ಶ್ರೀಮತಿ ರಮ್ಯಾ ಸುಧೀರ್ ಅವರು ವಿಜಯದಾಸರ ಕೃತಿಗಳನ್ನು ಸುಶ್ರಾವ್ಯವಾಗಿ ಹಾಡಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
