ಅಗರ ಗ್ರಾಮದಲ್ಲಿ ನಾಯಕ ಜನಾಂಗದ ವ್ಯಕ್ತಿ ರಂಗಸ್ವಾಮಿ @ಸ್ವಾಮಿ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ
ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ. ಅಗರ ಗ್ರಾಮದಲ್ಲಿ ನಾಯಕ ಜನಾಂಗದ ವ್ಯಕ್ತಿ ರಂಗಸ್ವಾಮಿ @ಸ್ವಾಮಿ ವಯಸ್ಸು 38. ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ ಈತನ ಹೆಂಡತಿ ಜ್ಯೋತಿ ಇವರಿಗೆ ಎರಡು ಮಕ್ಕಳು ಒಂದು ಹೆಣ್ಣು ಒಂದು ಗಂಡು ಇಬ್ಬರೂ ಸಹ ಅಂಗವಿಕಲರಾಗಿರುತ್ತಾರೆ. ಈತ ಬೀದಿಗೆ ಯಜಮಾನ ಆಗಿದ್ದ ಸಂದರ್ಭದಲ್ಲಿ ಕುಲಸ್ತರ ಹಣವನ್ನು ಬಳಸಿಕೊಂಡಿರುತ್ತಾನೆ. ಇದಕ್ಕಾಗಿ ಗ್ರಾಮಸ್ಥರು ತಮ್ಮ ಹಣಕ್ಕಾಗಿ ಒತ್ತಡ ಏರಿರುತ್ತಾರೆ ಹಾಗೂ ಸುಮಾರು ಎರಡು ವರ್ಷಗಳ ಹಿಂದೆಯೇ ಈತ ಬಳಸಿಕೊಂಡಿದ್ದ ಹಣ ಬಗ್ಗೆ `ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ ಹಾಗೂ ಈತ ಹಣ ವಾಪಸ್ ಕೊಡಲಾಗದ ಕಾರಣ ಈತನನ್ನು ಬೀದಿಯಿಂದ ಬಹಿಷ್ಕಾರ ಆಗಿರುತ್ತಾರೆ ಹಾಗೂ ಇನ್ನೂ ಹಲವು ಸಂಘ-ಸಂಸ್ಥೆಗಳಿಂದ ಹಿತ ಸಾಲ ಮಾಡಿರುತ್ತಾನೆ. ಒಟ್ಟಾರೆ ಎಲ್ಲರದು ಸಾಲದ ಮೇಲೆ ಒತ್ತಡ ಬಂದ ಕಾರಣ ಸಾಲವನ್ನು ತೀರಿಸಲಾಗದೆ ಆತ್ಮಕ್ಕೆ ಶರಣಾಗಿದ್ದಾನೆ
What's Your Reaction?
Like
0
Dislike
0
Love
1
Funny
0
Angry
0
Sad
2
Wow
0
